
ಬಾಲಗೋಪಾಲ
ಹಾವೇರಿ; ನಾಡಿನಾದ್ಯಂತ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ತಾಯಂದಿರು ತಮ್ಮನೆಯ ಪುಟ್ಟಮಕ್ಕಳಿಗೆ ಶ್ರೀಕೃಷ್ಣ ವೇಶ ತೊಡಿಸಿ ಸಂಭ್ರಮಿಸಿದರು. ಹಾವೇರಿಬಳಿಯ ತೋಟದಯಲ್ಲಾಪುರ ವಿಕ್ರಾಂತ ಸತೀಶ ಗು೦ಡೇನಹಳ್ಳಿ ಎನ್ನುವ ಪುಟ್ಟಕಂದ ಶ್ರೀಕೃಷ್ಭನ ವೇಶದಲ್ಲಿ ಕಾಣಿಸಿಕೊಂಡದ್ದು ಹೀಗೆ.
ಬಾಲಗೋಪಾಲ
Date:

