ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ

Date:

ಸಾಂದರ್ಭಿಕ ಚಿತ್ರ.

 

ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ
ಹಾವೇರಿ; ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಕೇಟ್‌ಒಳಗೆ ಬಿದ್ದು ಮರಣಹೊಂದಿರುವ ಘಟನೆಯ ಹಾವೇರಿಯಲ್ಲಿ ನಡೆದಿದೆ. ಮೃತಮಗವನ್ನು ೧೪ತಿಂಗಳ ದಕ್ಷಿತ ರವಿ ಯಳಂಬಲಿಮಠ ಎಂದು ಗುರುತಿಸಲಾಗಿದೆ.
ಹಾವೇರಿಯ ಶಿವಬಸವನಗರದ ಯಳಂಬಲಿಮಠ ಎನ್ನುವವರ ಮನೆಯ ಮುಂದೆ ದಕ್ಷಿತ ದಿನಾಂಕ: ೧೯-೧೦-೨೦೨೫ ರಂದು ಮುಂಜಾನೆ ಸುಮಾರು ೧೧-೩೦ ಗಂಟೆಗೆ ಆಟವಾಡುತ್ತಿದ್ದಾಗ ನೀರಿರುವ ಬಕೇಟನೊಳಗೆ ಆಕಸ್ಮಿಕವಾಗಿ ತಲೆ ಕಳಗಾಗಿ ನೀರಿನಲ್ಲಿ ಮುಳಗಿದ್ದು ಕಾಲು ಮೇಲಾಗಿ ಬಿದ್ದಿದ್ದು ಕಂಡು ಗಾಬರಿಯಾಗಿ ನೋಡಿದಾಗ ನೀರಿನಲ್ಲಿ ಪ್ರಜ್ಞೆ ತಪ್ಪಿದರಿಂದ ಕೊಡಲೆ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಲಾಗಿತ್ತು. ಉಪಚಾರ ಫಲಿಸದೇ ದಿನಾಂಕ:೨೩-೧೦-೨೦೨೫ ರಂದು ರಾತ್ರಿ ೦೯-೦೦ ಗಂಟೆಗೆ ಉ ಮಗು ಮರಣಹೊಂದಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಸಾಂದರ್ಭಿಕ ಚಿತ್ರ.

 

ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ
ಹಾವೇರಿ; ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಕೇಟ್‌ಒಳಗೆ ಬಿದ್ದು ಮರಣಹೊಂದಿರುವ ಘಟನೆಯ ಹಾವೇರಿಯಲ್ಲಿ ನಡೆದಿದೆ. ಮೃತಮಗವನ್ನು ೧೪ತಿಂಗಳ ದಕ್ಷಿತ ರವಿ ಯಳಂಬಲಿಮಠ ಎಂದು ಗುರುತಿಸಲಾಗಿದೆ.
ಹಾವೇರಿಯ ಶಿವಬಸವನಗರದ ಯಳಂಬಲಿಮಠ ಎನ್ನುವವರ ಮನೆಯ ಮುಂದೆ ದಕ್ಷಿತ ದಿನಾಂಕ: ೧೯-೧೦-೨೦೨೫ ರಂದು ಮುಂಜಾನೆ ಸುಮಾರು ೧೧-೩೦ ಗಂಟೆಗೆ ಆಟವಾಡುತ್ತಿದ್ದಾಗ ನೀರಿರುವ ಬಕೇಟನೊಳಗೆ ಆಕಸ್ಮಿಕವಾಗಿ ತಲೆ ಕಳಗಾಗಿ ನೀರಿನಲ್ಲಿ ಮುಳಗಿದ್ದು ಕಾಲು ಮೇಲಾಗಿ ಬಿದ್ದಿದ್ದು ಕಂಡು ಗಾಬರಿಯಾಗಿ ನೋಡಿದಾಗ ನೀರಿನಲ್ಲಿ ಪ್ರಜ್ಞೆ ತಪ್ಪಿದರಿಂದ ಕೊಡಲೆ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಲಾಗಿತ್ತು. ಉಪಚಾರ ಫಲಿಸದೇ ದಿನಾಂಕ:೨೩-೧೦-೨೦೨೫ ರಂದು ರಾತ್ರಿ ೦೯-೦೦ ಗಂಟೆಗೆ ಉ ಮಗು ಮರಣಹೊಂದಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳ ದುರ್ಬಲಗೊಳಿಸುವ ಪ್ರಯತ್ನ : ಶಾಸಕ ಮಾನೆ

ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳ ದುರ್ಬಲಗೊಳಿಸುವ ಪ್ರಯತ್ನ : ಶಾಸಕ ಮಾನೆ ಹಾನಗಲ್: ಗ್ರಾಮೀಣ...

 ನೀಟ್ ಪರೀಕ್ಷೆ ರದ್ದು ಖಂಡಿಸಿ ಸಂಸದರ ಕಚೇರಿ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ

 ನೀಟ್ ಪರೀಕ್ಷೆ ರದ್ದು ಖಂಡಿಸಿ ಸಂಸದರ ಕಚೇರಿ ಎದುರು ಯುಥ್ ಕಾಂಗ್ರೆಸ್...

ಪರಿಷ್ಕೃತ ವಸ್ತ್ರಸಂಹಿತೆ ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳ ಗೌರವಿಸುವ ವಸ್ತ್ರಸಂಹಿತೆಯಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪರಿಷ್ಕೃತ ವಸ್ತ್ರಸಂಹಿತೆ ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳ ಗೌರವಿಸುವ ವಸ್ತ್ರಸಂಹಿತೆಯಾಗಿದೆ ಬೆಂಗಳೂರು: ಸಂವಿಧಾನದ...