ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ

Date:

ಸಾಂದರ್ಭಿಕ ಚಿತ್ರ.

 

ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ
ಹಾವೇರಿ; ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಕೇಟ್‌ಒಳಗೆ ಬಿದ್ದು ಮರಣಹೊಂದಿರುವ ಘಟನೆಯ ಹಾವೇರಿಯಲ್ಲಿ ನಡೆದಿದೆ. ಮೃತಮಗವನ್ನು ೧೪ತಿಂಗಳ ದಕ್ಷಿತ ರವಿ ಯಳಂಬಲಿಮಠ ಎಂದು ಗುರುತಿಸಲಾಗಿದೆ.
ಹಾವೇರಿಯ ಶಿವಬಸವನಗರದ ಯಳಂಬಲಿಮಠ ಎನ್ನುವವರ ಮನೆಯ ಮುಂದೆ ದಕ್ಷಿತ ದಿನಾಂಕ: ೧೯-೧೦-೨೦೨೫ ರಂದು ಮುಂಜಾನೆ ಸುಮಾರು ೧೧-೩೦ ಗಂಟೆಗೆ ಆಟವಾಡುತ್ತಿದ್ದಾಗ ನೀರಿರುವ ಬಕೇಟನೊಳಗೆ ಆಕಸ್ಮಿಕವಾಗಿ ತಲೆ ಕಳಗಾಗಿ ನೀರಿನಲ್ಲಿ ಮುಳಗಿದ್ದು ಕಾಲು ಮೇಲಾಗಿ ಬಿದ್ದಿದ್ದು ಕಂಡು ಗಾಬರಿಯಾಗಿ ನೋಡಿದಾಗ ನೀರಿನಲ್ಲಿ ಪ್ರಜ್ಞೆ ತಪ್ಪಿದರಿಂದ ಕೊಡಲೆ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಲಾಗಿತ್ತು. ಉಪಚಾರ ಫಲಿಸದೇ ದಿನಾಂಕ:೨೩-೧೦-೨೦೨೫ ರಂದು ರಾತ್ರಿ ೦೯-೦೦ ಗಂಟೆಗೆ ಉ ಮಗು ಮರಣಹೊಂದಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಸಾಂದರ್ಭಿಕ ಚಿತ್ರ.

 

ಹಾವೇರಿ: ನೀರಿನ ಬಕೇಟ್‌ಗೆ ಬಿದ್ದು ೧೪ತಿಂಗಳು ಮಗು ಮರಣ
ಹಾವೇರಿ; ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ನೀರು ತುಂಬಿದ ಬಕೇಟ್‌ಒಳಗೆ ಬಿದ್ದು ಮರಣಹೊಂದಿರುವ ಘಟನೆಯ ಹಾವೇರಿಯಲ್ಲಿ ನಡೆದಿದೆ. ಮೃತಮಗವನ್ನು ೧೪ತಿಂಗಳ ದಕ್ಷಿತ ರವಿ ಯಳಂಬಲಿಮಠ ಎಂದು ಗುರುತಿಸಲಾಗಿದೆ.
ಹಾವೇರಿಯ ಶಿವಬಸವನಗರದ ಯಳಂಬಲಿಮಠ ಎನ್ನುವವರ ಮನೆಯ ಮುಂದೆ ದಕ್ಷಿತ ದಿನಾಂಕ: ೧೯-೧೦-೨೦೨೫ ರಂದು ಮುಂಜಾನೆ ಸುಮಾರು ೧೧-೩೦ ಗಂಟೆಗೆ ಆಟವಾಡುತ್ತಿದ್ದಾಗ ನೀರಿರುವ ಬಕೇಟನೊಳಗೆ ಆಕಸ್ಮಿಕವಾಗಿ ತಲೆ ಕಳಗಾಗಿ ನೀರಿನಲ್ಲಿ ಮುಳಗಿದ್ದು ಕಾಲು ಮೇಲಾಗಿ ಬಿದ್ದಿದ್ದು ಕಂಡು ಗಾಬರಿಯಾಗಿ ನೋಡಿದಾಗ ನೀರಿನಲ್ಲಿ ಪ್ರಜ್ಞೆ ತಪ್ಪಿದರಿಂದ ಕೊಡಲೆ ಬಾಲಕನನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲು ಮಾಡಲಾಗಿತ್ತು. ಉಪಚಾರ ಫಲಿಸದೇ ದಿನಾಂಕ:೨೩-೧೦-೨೦೨೫ ರಂದು ರಾತ್ರಿ ೦೯-೦೦ ಗಂಟೆಗೆ ಉ ಮಗು ಮರಣಹೊಂದಿದ್ದು, ಈ ಬಗ್ಗೆ ಶಹರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಪತ್ರಿಕಾ ವಾಹನದಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಸಿಟಿ ರೌಂಡ್

ಪತ್ರಿಕಾ ವಾಹನದಲ್ಲಿ ಸಚಿವರು ಹಾಗೂ ಅಧಿಕಾರಿಗಳಿಂದ ಸಿಟಿ ರೌಂಡ್ ಹಾವೇರಿ: ವಾರ್ತಾ ಮತ್ತು...

ಹಾವೇರಿ  :ರೂ.೧೫೦ ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ – ಸಚಿವ ರುದ್ರಪ್ಪ ಲಮಾಣಿ

ಹಾವೇರಿ  :ರೂ.೧೫೦ ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣಕ್ಕೆ ಪ್ರಸ್ತಾವನೆ -...

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...