೮೬ನೇ ಅಖಿಲ ಭಾರತ ಕನ್ನಡ ಸಾ”ತ್ಯ ಸಮ್ಮೇಳನದ ಮೂರು ದಿನಗಳ ಪ್ರದರ್ಶನಕ್ಕೆ ೨೨೦ ಕಲಾ ತಂಡಗಳ ಆಯ್ಕೆ

Date:

೮೬ನೇ ಅಖಿಲ ಭಾರತ ಕನ್ನಡ ಸಾ”ತ್ಯ ಸಮ್ಮೇಳನದ ಮೂರು ದಿನಗಳ ಪ್ರದರ್ಶನಕ್ಕೆ ೨೨೦ ಕಲಾ ತಂಡಗಳ ಆಯ್ಕೆ

ಹಾವೇರಿ : ೮೬ನೇ ಅಖಿಲ ಭಾರತ ಕನ್ನಡ ಸಾ”ತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಜರುಗಲು ಸಾಂಸ್ಕೃತಿಕ ಸ”ತಿಯ ಎಲ್ಲ ಸದಸ್ಯರು ಕ್ರಿಯಾಶೀಲರಾಗಿ ಕಾರ್ಯನಿರ್ವ”ಸುವಂತೆ ಸಾಂಸ್ಕೃತಿಕ ಸ”ತಿ ಅಧ್ಯಕ್ಷ, “ಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಸಮ್ಮೇಳನದ ಸಾಂಸ್ಕೃತಿಕ ಉಪ ಸ”ತಿಯ ಸಭೆ ನಡೆಸಿ, ಕಾರ್ಯಕ್ರಮಗಳನ್ನು ಅಂತಿಮಗೊಳಿಸಿ ಮಾತನಾಡಿದ ಅವರು, ಕನ್ನಡ ಸೇವೆ ಮಾಡಲು ನಮ್ಮ ಜಿಲ್ಲೆಗೆ ಬಂದ ಸುದೈವ, ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಒಂದಾಗಿ ಕಾರ್ಯಪ್ರವೃತ್ತರಾಗಿದ್ಧೀರ, ಸಾಂಸ್ಕೃತಿ ಸ”ತಿಯ ಎಲ್ಲ ಸದಸ್ಯರು ಕ್ರಿಯಾಶೀಲರಾಗಿ ಎಲ್ಲವೂ ಸುಗಮವಾಗಿ ಆಗುವಂತೆ ನೋಡಿಕೊಳ್ಳಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡಗಳನ್ನು ಆಯ್ಕೆ ಮಾಡುವಾಗ ಜಿಲ್ಲೆಯ ಕಲಾ ತಂಡಗಳಿಗೆ ಆದ್ಯತೆ ನೀಡಲಾಗಿದೆ. ರಾಜ್ಯ ಮಟ್ಟದ ಕಲಾ ತಂಡಗಳನ್ನು ಪ್ರತಿಭೆ ಮತ್ತು “”ಧ ಕಲಾ ಪ್ರಕಾರಕ್ಕೆ ಆದ್ಯತೆ ನೀಡಿ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ತಂಡಗಳು ಪ್ರದರ್ಶನ ನೀಡಲಿವೆ. ಆಯ್ಕೆಯಾದ ಕಲಾ”ದರು ನಾಡಿನ ಕಲಾ ವೈಭವವನ್ನು “ಶ್ವದಾದ್ಯಂತ ಬಿಂಬಿಸುವ ನಿಟ್ಟಿನಲ್ಲಿ ಪ್ರದರ್ಶನ ನೀಡಲಿ ಎಂದು ಹಾರೈಸಿದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ “ಶೇಷವಾದದ್ದಾಗಿದೆ, ನಾಡಿನ “ರಿಮೆ, ಸಾಂಸ್ಕೃತಿಕ ಶ್ರೀಮಂತಿಕೆ, ಜನಜೀವನ “ಧಾನ, ಕೃ ಪದ್ದತಿ, ಸಾಂಪ್ರದಾಕ ಆಚಾರ “ಚಾರ ಕಲೆ, ಸಾ”ತ್ಯ ಜಾನಪದ ಕಲೆ, ಸಿಸ್ಟ ಕಲೆ ಎಲ್ಲವನ್ನೂ ಬಳಸಿಕೊಂಡು ವೈ”ದ್ಯಮಯ ಕಾರ್ಯಕ್ರಮ ಮಾಡಲಾಗುತ್ತಿದೆ, ಸಾರ್ವಜನಿಕರು, ಕಲಾಸಕ್ತರು, ಸಾ”ತ್ಯಾಸಕ್ತರು, ಕಲಾ”ದರು ಎಲ್ಲರೂ ಸಹ ಸಹಕಾರದಿಂದ ಒಗ್ಗೂಡಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.
ಪದ” ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಉಮೇಶಪ್ಪ ಅವರು ಮಾತನಾಡಿ, ಸುಮಾರು ೭೦೦ ರಿಂದ ೮೦೦ ಕಲಾ ತಂಡಗಳ ಅರ್ಜಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಂದಿದ್ದವು ಅವುಗಳಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಿ ಪ್ರತಿಭಾವಂತ ಕಲಾ”ದರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಾ”ತ್ಯ ಪರಿಷತ್ತ ನೀಡಿದ ಪಟ್ಟಿ, ಜಿಲ್ಲಾ ಸಾ”ತ್ಯ ಪರಿಷತ್ ಅಧ್ಯಕ್ಷರು ನೀಡಿರುವ ಪಟ್ಟಿ, ಜೊತೆಗೆ ಸ್ಥಳೀಯ ಕಲಾ”ದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
೨೨೦ ಕಲಾ ತಂಡಗಳನ್ನು ವೇದಿಕೆ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ೧೨೦ ತಂಡಗಳು ಜಿಲ್ಲಾ ತಂಡಗಳಾಗಿವೆ. ಮೊದಲ ದಿನ ೮೯, ಎರಡನೇ ದಿನ ೭೩ ಹಾಗೂ ಮೂರನೇ ದಿನ ೫೮ ಕಲಾ ತಂಡಗಳು ಮೂರು ವೇದಿಕೆಗಳಲ್ಲಿ ಪ್ರದರ್ಶನ ನೀಡಲಿವೆ. ಜಿಲ್ಲೆಯ ಕಲಾ”ದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಡಾ.ಗಣೇಶ ದೇವಗಿರಿಮಠ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ, ಬಿ.ಪಿ.ಶಿಡೇನೂರ, ಗೌರವ ಕಾರ್ಯದರ್ಶಿ ಎಸ್.ಎಸ್ ಬೇ”ನಮರದ, ತಾಲೂಕ ಕಾರ್ಯದರ್ಶಿ ಎಸ್.ಬಿ.ಬಡಿಗೇರ, ಚಂದ್ರಗೌಡ ಪಾಟೀಲ, ಪೃತ್ವಿರಾಜ್ ಬೆಟಗೇರಿ, ಈರಣ್ಣ ಬೆಳವಡಿ, ವಾಯ್.ಬಿ.ಆಲದಕಟ್ಟಿ, ಸುಭಾಸ ಕುರುಬರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

೮೬ನೇ ಅಖಿಲ ಭಾರತ ಕನ್ನಡ ಸಾ”ತ್ಯ ಸಮ್ಮೇಳನದ ಮೂರು ದಿನಗಳ ಪ್ರದರ್ಶನಕ್ಕೆ ೨೨೦ ಕಲಾ ತಂಡಗಳ ಆಯ್ಕೆ

ಹಾವೇರಿ : ೮೬ನೇ ಅಖಿಲ ಭಾರತ ಕನ್ನಡ ಸಾ”ತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಜರುಗಲು ಸಾಂಸ್ಕೃತಿಕ ಸ”ತಿಯ ಎಲ್ಲ ಸದಸ್ಯರು ಕ್ರಿಯಾಶೀಲರಾಗಿ ಕಾರ್ಯನಿರ್ವ”ಸುವಂತೆ ಸಾಂಸ್ಕೃತಿಕ ಸ”ತಿ ಅಧ್ಯಕ್ಷ, “ಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಸಮ್ಮೇಳನದ ಸಾಂಸ್ಕೃತಿಕ ಉಪ ಸ”ತಿಯ ಸಭೆ ನಡೆಸಿ, ಕಾರ್ಯಕ್ರಮಗಳನ್ನು ಅಂತಿಮಗೊಳಿಸಿ ಮಾತನಾಡಿದ ಅವರು, ಕನ್ನಡ ಸೇವೆ ಮಾಡಲು ನಮ್ಮ ಜಿಲ್ಲೆಗೆ ಬಂದ ಸುದೈವ, ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಒಂದಾಗಿ ಕಾರ್ಯಪ್ರವೃತ್ತರಾಗಿದ್ಧೀರ, ಸಾಂಸ್ಕೃತಿ ಸ”ತಿಯ ಎಲ್ಲ ಸದಸ್ಯರು ಕ್ರಿಯಾಶೀಲರಾಗಿ ಎಲ್ಲವೂ ಸುಗಮವಾಗಿ ಆಗುವಂತೆ ನೋಡಿಕೊಳ್ಳಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡಗಳನ್ನು ಆಯ್ಕೆ ಮಾಡುವಾಗ ಜಿಲ್ಲೆಯ ಕಲಾ ತಂಡಗಳಿಗೆ ಆದ್ಯತೆ ನೀಡಲಾಗಿದೆ. ರಾಜ್ಯ ಮಟ್ಟದ ಕಲಾ ತಂಡಗಳನ್ನು ಪ್ರತಿಭೆ ಮತ್ತು “”ಧ ಕಲಾ ಪ್ರಕಾರಕ್ಕೆ ಆದ್ಯತೆ ನೀಡಿ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ತಂಡಗಳು ಪ್ರದರ್ಶನ ನೀಡಲಿವೆ. ಆಯ್ಕೆಯಾದ ಕಲಾ”ದರು ನಾಡಿನ ಕಲಾ ವೈಭವವನ್ನು “ಶ್ವದಾದ್ಯಂತ ಬಿಂಬಿಸುವ ನಿಟ್ಟಿನಲ್ಲಿ ಪ್ರದರ್ಶನ ನೀಡಲಿ ಎಂದು ಹಾರೈಸಿದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ “ಶೇಷವಾದದ್ದಾಗಿದೆ, ನಾಡಿನ “ರಿಮೆ, ಸಾಂಸ್ಕೃತಿಕ ಶ್ರೀಮಂತಿಕೆ, ಜನಜೀವನ “ಧಾನ, ಕೃ ಪದ್ದತಿ, ಸಾಂಪ್ರದಾಕ ಆಚಾರ “ಚಾರ ಕಲೆ, ಸಾ”ತ್ಯ ಜಾನಪದ ಕಲೆ, ಸಿಸ್ಟ ಕಲೆ ಎಲ್ಲವನ್ನೂ ಬಳಸಿಕೊಂಡು ವೈ”ದ್ಯಮಯ ಕಾರ್ಯಕ್ರಮ ಮಾಡಲಾಗುತ್ತಿದೆ, ಸಾರ್ವಜನಿಕರು, ಕಲಾಸಕ್ತರು, ಸಾ”ತ್ಯಾಸಕ್ತರು, ಕಲಾ”ದರು ಎಲ್ಲರೂ ಸಹ ಸಹಕಾರದಿಂದ ಒಗ್ಗೂಡಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದರು.
ಪದ” ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಉಮೇಶಪ್ಪ ಅವರು ಮಾತನಾಡಿ, ಸುಮಾರು ೭೦೦ ರಿಂದ ೮೦೦ ಕಲಾ ತಂಡಗಳ ಅರ್ಜಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಂದಿದ್ದವು ಅವುಗಳಲ್ಲಿ ಕೆಲವು ಮಾನದಂಡಗಳನ್ನು ಅನುಸರಿಸಿ ಪ್ರತಿಭಾವಂತ ಕಲಾ”ದರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಾ”ತ್ಯ ಪರಿಷತ್ತ ನೀಡಿದ ಪಟ್ಟಿ, ಜಿಲ್ಲಾ ಸಾ”ತ್ಯ ಪರಿಷತ್ ಅಧ್ಯಕ್ಷರು ನೀಡಿರುವ ಪಟ್ಟಿ, ಜೊತೆಗೆ ಸ್ಥಳೀಯ ಕಲಾ”ದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
೨೨೦ ಕಲಾ ತಂಡಗಳನ್ನು ವೇದಿಕೆ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ೧೨೦ ತಂಡಗಳು ಜಿಲ್ಲಾ ತಂಡಗಳಾಗಿವೆ. ಮೊದಲ ದಿನ ೮೯, ಎರಡನೇ ದಿನ ೭೩ ಹಾಗೂ ಮೂರನೇ ದಿನ ೫೮ ಕಲಾ ತಂಡಗಳು ಮೂರು ವೇದಿಕೆಗಳಲ್ಲಿ ಪ್ರದರ್ಶನ ನೀಡಲಿವೆ. ಜಿಲ್ಲೆಯ ಕಲಾ”ದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಡಾ.ಗಣೇಶ ದೇವಗಿರಿಮಠ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಲಿಂಗಯ್ಯ, ಬಿ.ಪಿ.ಶಿಡೇನೂರ, ಗೌರವ ಕಾರ್ಯದರ್ಶಿ ಎಸ್.ಎಸ್ ಬೇ”ನಮರದ, ತಾಲೂಕ ಕಾರ್ಯದರ್ಶಿ ಎಸ್.ಬಿ.ಬಡಿಗೇರ, ಚಂದ್ರಗೌಡ ಪಾಟೀಲ, ಪೃತ್ವಿರಾಜ್ ಬೆಟಗೇರಿ, ಈರಣ್ಣ ಬೆಳವಡಿ, ವಾಯ್.ಬಿ.ಆಲದಕಟ್ಟಿ, ಸುಭಾಸ ಕುರುಬರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...