ಹಾವೇರಿ: ವಿವಿಧೆಡೆ ಒಂದೇ ದಿನ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ

Date:

 

ಹಾವೇರಿ: ವಿವಿಧೆಡೆ ಒಂದೇ ದಿನ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ
ಹಾವೇರಿ: ಜಿಲ್ಲೆಯ‌ ವಿವಿಧಡೆ ಬುಧವಾರ ಒಂದೇ ದಿನ‌ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ ನಡೆದಿದೆ.
ಹಾವೇರಿ, ದೇವಗಿರಿ, ಗುತ್ತಲ‌ ನೆಲೋಗಲ್ ಮತ್ತು‌  ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ.
ಹಿರೇಹಳ್ಳಿ ಗ್ರಾಮದ ಓರ್ವ ಬಾಲಕನಿಗೆ‌ ನಾಯಿಗಳು ಎಲ್ಲೆಂದರಲ್ಲಿ ಕಚ್ವಿ ಗಾಯಗೊಳಿಸಿವೆ. ಗಾಯಾಳುಗಳನ್ನ ೭ ವರ್ಷದ
ಪೃತ್ವಿಕ್ , ೩ ವರ್ಷದ  ಯಶವಂತ  ಫಾತಿಮಾ,  ೪ ವರ್ಷದ ಅಹ್ಮದ್,  ೨ ವರ್ಷದ ಭೂವನ್  ೬ ವರ್ಷದ ಕಾರ್ತೀಕ್‌ ,  ೭೦ ವರ್ಷದ ನೀಲಮ್ಮ ಅವರು ಬೀದಿನಾಯಿಗಳ ದಾಳಿ ಯಿಂದ ಗಾಯಗೊಂಡಿದ್ದಾರೆ.
 ದಾಳಿ ಮಾಡಿದ ನಾಯಿಗಳಿಗೆ ರೇಬಿಸ್ ಸೊಂಕು  ತಗುಲಿರುವ‌ ಶಂಕೆ ವ್ಯಕ್ತವಾಗಿದೆ.
ಗಾಯಾಳಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 6 ಪುಟ್ಟ ಪುಟ್ಟ ಮಕ್ಕಳು, ಒಬ್ಬ ವಯೋವೃದ್ದೆ ಸೇರಿದಂತೆ 10 ಜನರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ್ದು ಪೋಷಕರಿಗೆ‌ ಆತಂಕ ತಂದಿದೆ. ಬೀದಿ ನಾಯಿ ಹಾವಳಿ‌ ನಿಯಂತ್ರಣಕ್ಕೆ ಹಲವು‌ ಬಾರಿ ಹಾವೇರಿ ನಗರಸಭೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು  ಪೋಷಕರು ಆರೋಪಿಸಿದ್ದಾರೆ. ಬಿಸಿಲ ಬೇಗೆಯಿಂದ‌ ನಾಯಿಗಳು ಅಸ್ವಸ್ಥಗೊಂಡು ಈ ರೀತಿ ವರ್ತಿಸುತ್ತಿರ ಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿ: ವಿವಿಧೆಡೆ ಒಂದೇ ದಿನ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ
ಹಾವೇರಿ: ಜಿಲ್ಲೆಯ‌ ವಿವಿಧಡೆ ಬುಧವಾರ ಒಂದೇ ದಿನ‌ ೧೦ ಕ್ಕೂ ಅಧಿಕ‌ ಜನರ ಮೇಲೆ‌ ಬೀದಿ ನಾಯಿಗಳ ದಾಳಿ ನಡೆದಿದೆ.
ಹಾವೇರಿ, ದೇವಗಿರಿ, ಗುತ್ತಲ‌ ನೆಲೋಗಲ್ ಮತ್ತು‌  ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ.
ಹಿರೇಹಳ್ಳಿ ಗ್ರಾಮದ ಓರ್ವ ಬಾಲಕನಿಗೆ‌ ನಾಯಿಗಳು ಎಲ್ಲೆಂದರಲ್ಲಿ ಕಚ್ವಿ ಗಾಯಗೊಳಿಸಿವೆ. ಗಾಯಾಳುಗಳನ್ನ ೭ ವರ್ಷದ
ಪೃತ್ವಿಕ್ , ೩ ವರ್ಷದ  ಯಶವಂತ  ಫಾತಿಮಾ,  ೪ ವರ್ಷದ ಅಹ್ಮದ್,  ೨ ವರ್ಷದ ಭೂವನ್  ೬ ವರ್ಷದ ಕಾರ್ತೀಕ್‌ ,  ೭೦ ವರ್ಷದ ನೀಲಮ್ಮ ಅವರು ಬೀದಿನಾಯಿಗಳ ದಾಳಿ ಯಿಂದ ಗಾಯಗೊಂಡಿದ್ದಾರೆ.
 ದಾಳಿ ಮಾಡಿದ ನಾಯಿಗಳಿಗೆ ರೇಬಿಸ್ ಸೊಂಕು  ತಗುಲಿರುವ‌ ಶಂಕೆ ವ್ಯಕ್ತವಾಗಿದೆ.
ಗಾಯಾಳಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 6 ಪುಟ್ಟ ಪುಟ್ಟ ಮಕ್ಕಳು, ಒಬ್ಬ ವಯೋವೃದ್ದೆ ಸೇರಿದಂತೆ 10 ಜನರ ಮೇಲೆ ಬೀದಿನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿದ್ದು ಪೋಷಕರಿಗೆ‌ ಆತಂಕ ತಂದಿದೆ. ಬೀದಿ ನಾಯಿ ಹಾವಳಿ‌ ನಿಯಂತ್ರಣಕ್ಕೆ ಹಲವು‌ ಬಾರಿ ಹಾವೇರಿ ನಗರಸಭೆಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು  ಪೋಷಕರು ಆರೋಪಿಸಿದ್ದಾರೆ. ಬಿಸಿಲ ಬೇಗೆಯಿಂದ‌ ನಾಯಿಗಳು ಅಸ್ವಸ್ಥಗೊಂಡು ಈ ರೀತಿ ವರ್ತಿಸುತ್ತಿರ ಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಬೆಂಗಳೂರಲ್ಲಿ ಘೋರ ದುರಂತ- ಎಂಟು ‌ಜನರ ಮರಣ: ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

  ಬೆಂಗಳೂರಲ್ಲಿ ಘೋರ ದುರಂತ- ಎಂಟು ‌ಜನರ ಮರಣ: ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ...

ಹೊಸರಿತ್ತಿಯಲ್ಲಿ ಎನ್‌ಇಎಸ್ ಸಂಸ್ಥೆಯಿಂದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಕಬಳಿಕೆ ಆರೋಪ-ಬೃಹತ್ ಪ್ರತಿಭಟನೆ

ಹೊಸರಿತ್ತಿಯಲ್ಲಿ ಎನ್‌ಇಎಸ್ ಸಂಸ್ಥೆಯಿಂದ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಕಬಳಿಕೆ...

ಕೇಂದ್ರವು ೨೦೨೩ರ ಮಸೂದೆ ಜಾರಿಗೊಳಿಸಿ, ಶೇ.೩೩ರಷ್ಟು ಮಹಿಳಾ ಮೀಸಲಾತಿ ಕೊಡಲಿ : ಸ್ವಾತಿ ಚಂದ್ರಶೇಖರ

ಕೇಂದ್ರವು ೨೦೨೩ರ ಮಸೂದೆ ಜಾರಿಗೊಳಿಸಿ, ಶೇ.೩೩ರಷ್ಟು ಮಹಿಳಾ ಮೀಸಲಾತಿ ಕೊಡಲಿ :...

ಶೆಡ್ಯೂಲ್ ಕಾಸ್ಟ್ ೯ರ ಅಡಿಯಲ್ಲಿ ಎಸ್ಟಿ ಸೇರ್ಪಡೆಗೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯ

   ಶೆಡ್ಯೂಲ್ ಕಾಸ್ಟ್ ೯ರ ಅಡಿಯಲ್ಲಿ ಎಸ್ಟಿ ಸೇರ್ಪಡೆಗೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯ ಹಾವೇರಿ:...