ಜ.೦೬ ರಿಂದ ೦೮ ಹಾವೇರಿನಗರದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ
ಹಾವೇರಿ: ನಗರದ ಹೊರವಲಯದಲ್ಲಿನ ಅಜ್ಜಯ್ಯನ ಗದ್ದುಗೆಯ ಮುಂಭಾಗದಲ್ಲಿನ ವಿಷಾಲವಾದ ವೇದಿಕೆಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಅಂಗವಾಗಿ ಹಾವೇರಿ ಜಿಲ್ಲಾಡಳಿತ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ಹಾವೇರಿ ನಗರಕ್ಕೆ ಸಂಬಂಧೀಸಿದಂತೆ ದಿನಾಂಕ: ೦೬-೦೧-೨೦೨೩ ರಿಂದ ೦೮-೦೧-೨೦೨೩ರ ವರೆಗೆ ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೪೮ರ ಸಮೀಪ ಇರುವ ಸ್ಥಳದಲ್ಲಿ ಕಾರ್ಯಕ್ರಮಗಳು ನಡೆಯುವ ಕಾರಣ ಸದರಿ ದಿನಾಂಕಗಳ ವರೆಗೆ ದೈನಂದಿನ ಸಂಚಾರ ಮಾರ್ಗವನ್ನು ಈ ಮಾರ್ಗದಲ್ಲಿ ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.
ದಾವಣಗೆರೆ ಮಾರ್ಗವಾಗಿ ಖರುವ ವಾಹನಗಳ ಮಾರ್ಗ : ತೋಟದ ಯಲ್ಲಾಪುರದ ಬಳಿ ಬರುವ ರಾಷ್ಟ್ರೀಯ ಹೆದ್ದಾರಿ ೪೮ರ ಕೆಳ ಸೇತುವೆ ಸರ್ವೀಸ್ ರಸ್ತೆ ಮುಖಾಂತರ ಹಳೇ ಪಿ ಐ ರಸ್ತೆ ನಗರ ಪ್ರವೇಶ ಮಾಡುವುದು ನಂತರ ಗುತ್ತಲ ಸರ್ಕಲ್ ಸಿದ್ದಪ್ಪ ಸರ್ಕಲ್ ಸೇರುವುದು ಮುಂದುವರೆದು ಹಾನಗಲ್ ರಸ್ತೆ ಕೆಳಸೇತುವೆ ಮೂಲಕ ರಾಷ್ಟ್ರೀಯ ಹೆದ್ದಾರಿ ೪೮ ಸೇರುವುದು.
ಹುಬ್ಬಳ್ಳಿ ಮಾರ್ಗವಾಗಿ ಬರುವ ವಾಹನಗಳ ಮಾರ್ಗ. ದೇವಗಿರಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಮುಂದುವರೆದು ಹಾನಗಲ್ ರಸ್ತೆ ಕೆಳ ಸೇತುವೆ ಮುಖಾಂತರ ಹಾವೇರಿ ನಗರ ಪ್ರವೇಶ ಮಾಡಿ ಸಿದ್ಧಪ್ಪ ಸರ್ಕಲ್ ಮುಖಾಂತರ ಹಳೇ ಪಿ.ಬಿ ರಸ್ತೆ ಮುಖಾಂತರ ತೋಟದ ಯಲ್ಲಾಮರದ ಬಳಿ ಬರುವ ರಾಷ್ಟ್ರೀಯ ಹೆದ್ದಾರಿ-೪೮ರ ಕೆಳ ಸೇತುವೆ ಸರ್ವೀಸ್ ರಸ್ತೆ ಮುಖಾಂತರ ದಾವಣಗೆರೆ ಮಾರ್ಗವಾಗಿ ಹೋಗುವುದು. ಈ ರಸ್ತೆಯ ಮಾರ್ಗದಲ್ಲಿ ಸುಗಮ ಸಂಚಾರ ಹಿತದೃಷ್ಠಿಯಿಂದ ಹಾವೇರಿ ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳ ಸಂಚಾರವನ್ನು ತಾತ್ಕಾಲಕವಾಗಿ ಈ ಮಾರ್ಗಗಳಲ್ಲಿ ಸಂಚರಿಸಲು, ವಾಹನ ಚಾಲಕರುಗಳು, ಸಾರ್ವಜನಿಕರು ಪಾಲಿಸಬೇಕೆಂದು ಹಾಗೂ ಸಹಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಹನುಮಂತರಾಯ ಅವರು ತಿಳಿಸಿದ್ದಾರೆ.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ವಾಹನಗಳ ಮಾರ್ಗ
ದಾವಣಗರ ಕಡೆಯಿಂದ ಬರುವ ಐಸ್ & ಇತರ ವಾಹನಗಳ ಮಾರ್ಗ ತೋಟದ ಯಲ್ಲಾಪುರದ ಬಳ ಬರುವ ರಾಷ್ಟ್ರೀಯ ಹೆದ್ದಾರಿ ೪೮ರ ಮುಖಾಂತರ ಮುಂದುವರೆದು ದೇವಗಿರಿ ಬಳ ಬರುವ ರಾಷ್ಟ್ರೀಯ ಹೆದ್ದಾರಿ ೪೮ರ ಕೆಳ ಸೇತುವಯ ಸರ್ವೀಸ್ ರಸ್ತೆ ಮುಖಾಂತರ ಮೊಲೀಸ್ ಇಲಾಖೆ ಸೂಚಿಸಲಾದ ದಾವಣಗೆರೆ ವಾಹನಗಳ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಿ ಸಮ್ಮೇಳನ ಸ್ಥಳಕ್ಕೆ ಬರುವುದು.
ಹುಬ್ಬಳ್ಳಿ ಕಡೆಯಿಂದ ಬರುವ ಖಸ್ & ಇತರ ವಾಹನಗಳ ಮಾರ್ಗ: ದೇವಗಿರಿ ಬಳ ಬರುವ ಬಿ.ಎಂ ಇಂಟರ್ ನ್ಯಾಷನಲ್ ಶಾಲೆ ಮುಂಭಾಗದ ಸರ್ವೀಸ್ ರಸ್ತೆ ಮುಖಾಂತರ ಬಸ್ಗಳ ಕಾರ್ಯಕ್ರಮದ ಬಳಿ ಇರುವ ಹುಬ್ಬಳ್ಳಿ ಮಾರ್ಗದ ಬಸ್ ನಿಲುಗಡೆ ಸ್ಥಳಕ್ಕೆ ಬರುವುದು.
ಗದಗ ಕಡೆಯಿಂದ ಬರುವ ಬಸ್ & ಇತರ ವಾಹನಗಳ ಮಾರ್ಗ ದೇವಗಿರಿ ಗ್ರಾಮದ ಈದ್ಗಾ ಮೈದಾನ ಮುಂಭಾಗದ ರಸ್ತೆ ಮುಖಾಂತರ ದೇವಗಿರಿ ದುರ್ಗಾಭವಾನಿ ದೇವಸ್ಥಾನದ ಮುಂಭಾಗದ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ ೪೮ರ ಸರ್ವೀಸ್ ರಸ್ತೆ ಮುಖಾಂತರ ಕಾರ್ಯಕ್ರಮದ ವಾಹನ ನಿಲುಗಡೆ ಸ್ಥಳಕ್ಕೆ ಸೇರುವುದು
ಈ ದಿನಗಳಂದು ತಾತ್ಕಾಲಿಕ ವಾಹನಗಳ ನಿಲುಗಡೆ ಸಂಪೂರ್ಣ ನಿಷೇಧಿತ ರಸ್ತೆಗಳು:
ಈ ಕೆಳಕಂಡ ರಸ್ತೆಗಳಲ್ಲಿ ಯಾವುದೇ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿರುತ್ತದೆ ೧) ಹಳೇ ಪಿ.ಬಿ. ರಸ್ತೆ – ಸಿದ್ದಪ್ಪ ಸರ್ಕಲ್ ತಿರುವಿನ ರಸ್ತೆಯಿಂದ ಕಾರ್ಯಕ್ರಮದ ಸ್ಥಳದ ವರೆಗೆ ಎರಡೂ ಬದಿ ೨) ಜೆ.ಹಜ್ ಪಟೇಲ್ ರಸ್ತೆ – ಶ್ರೀ ದುಂಡಿ ಬಸವೇಶ್ವರ ದೇವಸ್ಥಾನ ಕಡೆ ಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ರಸ್ತೆಯ ಎರಡೂ ಬದಿ ೩) ಪಿ.ಐ ರಸ್ತೆ : ಸಿದ್ಧಪ್ಪ ಸರ್ಕಲ್ ನಿಂದ ತೋಟದ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ೪೮ರ ವರೆಗೆ ರಸ್ತೆ ಎರಡೂ ಬದಿ ವಾಹನ ನೀಲುಗಡೆ ನಿಷೇಧಿಸಲಾಗಿದೆ.
ಜ.೦೬ ರಿಂದ ೦೮ ಹಾವೇರಿನಗರದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ
Date:
ಜ.೦೬ ರಿಂದ ೦೮ ಹಾವೇರಿನಗರದಲ್ಲಿ ತಾತ್ಕಾಲಿಕ ಮಾರ್ಗ ಬದಲಾವಣೆ
ಹಾವೇರಿ: ನಗರದ ಹೊರವಲಯದಲ್ಲಿನ ಅಜ್ಜಯ್ಯನ ಗದ್ದುಗೆಯ ಮುಂಭಾಗದಲ್ಲಿನ ವಿಷಾಲವಾದ ವೇದಿಕೆಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಅಂಗವಾಗಿ ಹಾವೇರಿ ಜಿಲ್ಲಾಡಳಿತ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ಹಾವೇರಿ ನಗರಕ್ಕೆ ಸಂಬಂಧೀಸಿದಂತೆ ದಿನಾಂಕ: ೦೬-೦೧-೨೦೨೩ ರಿಂದ ೦೮-೦೧-೨೦೨೩ರ ವರೆಗೆ ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೪೮ರ ಸಮೀಪ ಇರುವ ಸ್ಥಳದಲ್ಲಿ ಕಾರ್ಯಕ್ರಮಗಳು ನಡೆಯುವ ಕಾರಣ ಸದರಿ ದಿನಾಂಕಗಳ ವರೆಗೆ ದೈನಂದಿನ ಸಂಚಾರ ಮಾರ್ಗವನ್ನು ಈ ಮಾರ್ಗದಲ್ಲಿ ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ.
ದಾವಣಗೆರೆ ಮಾರ್ಗವಾಗಿ ಖರುವ ವಾಹನಗಳ ಮಾರ್ಗ : ತೋಟದ ಯಲ್ಲಾಪುರದ ಬಳಿ ಬರುವ ರಾಷ್ಟ್ರೀಯ ಹೆದ್ದಾರಿ ೪೮ರ ಕೆಳ ಸೇತುವೆ ಸರ್ವೀಸ್ ರಸ್ತೆ ಮುಖಾಂತರ ಹಳೇ ಪಿ ಐ ರಸ್ತೆ ನಗರ ಪ್ರವೇಶ ಮಾಡುವುದು ನಂತರ ಗುತ್ತಲ ಸರ್ಕಲ್ ಸಿದ್ದಪ್ಪ ಸರ್ಕಲ್ ಸೇರುವುದು ಮುಂದುವರೆದು ಹಾನಗಲ್ ರಸ್ತೆ ಕೆಳಸೇತುವೆ ಮೂಲಕ ರಾಷ್ಟ್ರೀಯ ಹೆದ್ದಾರಿ ೪೮ ಸೇರುವುದು.
ಹುಬ್ಬಳ್ಳಿ ಮಾರ್ಗವಾಗಿ ಬರುವ ವಾಹನಗಳ ಮಾರ್ಗ. ದೇವಗಿರಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಮುಂದುವರೆದು ಹಾನಗಲ್ ರಸ್ತೆ ಕೆಳ ಸೇತುವೆ ಮುಖಾಂತರ ಹಾವೇರಿ ನಗರ ಪ್ರವೇಶ ಮಾಡಿ ಸಿದ್ಧಪ್ಪ ಸರ್ಕಲ್ ಮುಖಾಂತರ ಹಳೇ ಪಿ.ಬಿ ರಸ್ತೆ ಮುಖಾಂತರ ತೋಟದ ಯಲ್ಲಾಮರದ ಬಳಿ ಬರುವ ರಾಷ್ಟ್ರೀಯ ಹೆದ್ದಾರಿ-೪೮ರ ಕೆಳ ಸೇತುವೆ ಸರ್ವೀಸ್ ರಸ್ತೆ ಮುಖಾಂತರ ದಾವಣಗೆರೆ ಮಾರ್ಗವಾಗಿ ಹೋಗುವುದು. ಈ ರಸ್ತೆಯ ಮಾರ್ಗದಲ್ಲಿ ಸುಗಮ ಸಂಚಾರ ಹಿತದೃಷ್ಠಿಯಿಂದ ಹಾವೇರಿ ನಗರಕ್ಕೆ ಬರುವ ಮತ್ತು ಹೋಗುವ ವಾಹನಗಳ ಸಂಚಾರವನ್ನು ತಾತ್ಕಾಲಕವಾಗಿ ಈ ಮಾರ್ಗಗಳಲ್ಲಿ ಸಂಚರಿಸಲು, ವಾಹನ ಚಾಲಕರುಗಳು, ಸಾರ್ವಜನಿಕರು ಪಾಲಿಸಬೇಕೆಂದು ಹಾಗೂ ಸಹಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಹನುಮಂತರಾಯ ಅವರು ತಿಳಿಸಿದ್ದಾರೆ.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ವಾಹನಗಳ ಮಾರ್ಗ
ದಾವಣಗರ ಕಡೆಯಿಂದ ಬರುವ ಐಸ್ & ಇತರ ವಾಹನಗಳ ಮಾರ್ಗ ತೋಟದ ಯಲ್ಲಾಪುರದ ಬಳ ಬರುವ ರಾಷ್ಟ್ರೀಯ ಹೆದ್ದಾರಿ ೪೮ರ ಮುಖಾಂತರ ಮುಂದುವರೆದು ದೇವಗಿರಿ ಬಳ ಬರುವ ರಾಷ್ಟ್ರೀಯ ಹೆದ್ದಾರಿ ೪೮ರ ಕೆಳ ಸೇತುವಯ ಸರ್ವೀಸ್ ರಸ್ತೆ ಮುಖಾಂತರ ಮೊಲೀಸ್ ಇಲಾಖೆ ಸೂಚಿಸಲಾದ ದಾವಣಗೆರೆ ವಾಹನಗಳ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಿ ಸಮ್ಮೇಳನ ಸ್ಥಳಕ್ಕೆ ಬರುವುದು.
ಹುಬ್ಬಳ್ಳಿ ಕಡೆಯಿಂದ ಬರುವ ಖಸ್ & ಇತರ ವಾಹನಗಳ ಮಾರ್ಗ: ದೇವಗಿರಿ ಬಳ ಬರುವ ಬಿ.ಎಂ ಇಂಟರ್ ನ್ಯಾಷನಲ್ ಶಾಲೆ ಮುಂಭಾಗದ ಸರ್ವೀಸ್ ರಸ್ತೆ ಮುಖಾಂತರ ಬಸ್ಗಳ ಕಾರ್ಯಕ್ರಮದ ಬಳಿ ಇರುವ ಹುಬ್ಬಳ್ಳಿ ಮಾರ್ಗದ ಬಸ್ ನಿಲುಗಡೆ ಸ್ಥಳಕ್ಕೆ ಬರುವುದು.
ಗದಗ ಕಡೆಯಿಂದ ಬರುವ ಬಸ್ & ಇತರ ವಾಹನಗಳ ಮಾರ್ಗ ದೇವಗಿರಿ ಗ್ರಾಮದ ಈದ್ಗಾ ಮೈದಾನ ಮುಂಭಾಗದ ರಸ್ತೆ ಮುಖಾಂತರ ದೇವಗಿರಿ ದುರ್ಗಾಭವಾನಿ ದೇವಸ್ಥಾನದ ಮುಂಭಾಗದ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ ೪೮ರ ಸರ್ವೀಸ್ ರಸ್ತೆ ಮುಖಾಂತರ ಕಾರ್ಯಕ್ರಮದ ವಾಹನ ನಿಲುಗಡೆ ಸ್ಥಳಕ್ಕೆ ಸೇರುವುದು
ಈ ದಿನಗಳಂದು ತಾತ್ಕಾಲಿಕ ವಾಹನಗಳ ನಿಲುಗಡೆ ಸಂಪೂರ್ಣ ನಿಷೇಧಿತ ರಸ್ತೆಗಳು:
ಈ ಕೆಳಕಂಡ ರಸ್ತೆಗಳಲ್ಲಿ ಯಾವುದೇ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿರುತ್ತದೆ ೧) ಹಳೇ ಪಿ.ಬಿ. ರಸ್ತೆ – ಸಿದ್ದಪ್ಪ ಸರ್ಕಲ್ ತಿರುವಿನ ರಸ್ತೆಯಿಂದ ಕಾರ್ಯಕ್ರಮದ ಸ್ಥಳದ ವರೆಗೆ ಎರಡೂ ಬದಿ ೨) ಜೆ.ಹಜ್ ಪಟೇಲ್ ರಸ್ತೆ – ಶ್ರೀ ದುಂಡಿ ಬಸವೇಶ್ವರ ದೇವಸ್ಥಾನ ಕಡೆ ಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ರಸ್ತೆಯ ಎರಡೂ ಬದಿ ೩) ಪಿ.ಐ ರಸ್ತೆ : ಸಿದ್ಧಪ್ಪ ಸರ್ಕಲ್ ನಿಂದ ತೋಟದ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ೪೮ರ ವರೆಗೆ ರಸ್ತೆ ಎರಡೂ ಬದಿ ವಾಹನ ನೀಲುಗಡೆ ನಿಷೇಧಿಸಲಾಗಿದೆ.