ಹಾವೇರಿಯಲ್ಲಿ ಪಶು ಆಹಾರ ಘಟಕ ಸ್ಥಾಪನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

Date:

ಹಾವೇರಿಯಲ್ಲಿ ಪಶು ಆಹಾರ ಘಟಕ ಸ್ಥಾಪನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಹಾವೇರಿ. : ಹಾವೇರಿಯಲ್ಲಿ ಪಶು ಆಹಾರ ಉತ್ಪಾದನೆ ಘಟಕ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾ ಅವರು ಘೋಷಣೆ ಮಾಡಿದರು.
ಹಾವೇರಿ ಹೊರ ವಲಯದ ಜಂಗಮನಕೊಪ್ಪದಲ್ಲಿ ಕೆ.ಎಂ.ಎಫ್ ಹಾಗೂ ಹಾವೆಮುಲ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ನೂತನ ಯು.ಹೆಚ್.ಟಿ. ಹಾಲು ಸಂಸ್ಕರಣ, ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಂಕಿಂಗ್ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಾಲು ಉತ್ಪಾದಕ ರೈತರಿಗೆ ಸ್ಥಳೀಯವಾಗಿಯೇ ಸುಲಭವಾಗಿ ಗುಣಮಟ್ಟದ ಪಶು ಆಹಾರ ದೊರುಕುವಂತೆ ಮಾಡಲು ಪಶು ಆಹಾರ ಉತ್ಪಾದನೆ ಘಟಕ ಆರಂಭಿಸುವುದಾಗಿ ಹೇಳಿದರು.
ಸಾರ್ವಜನಿಕ ಸಹಭಾಗಿತ್ವದಲ್ಲಿ ಹಾಲು ಸಂಸ್ಕರಣಾ ಘಟಕ ಹಾಗೂ ಪ್ಯಾಂಕಿಂಗ್ ಘಟಕಗಳನ್ನು ಆರಂಭಿಸಲಾಗಿದೆ. ೮೦ ಸಾವಿರ ಲೀಟರ್‌ದಿಂದ ಒಂದು ಲಕ್ಷ ಲೀಟರ್ ಹಾಲನ್ನು ಟ್ರೆಟ್ರಾ ಪ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಯಾಚೆಟ್ ಹಾಲು ಘಟಕದ ಸಾಮರ್ಥ್ಯ ೨೫ ರಿಂದ ೫೦ ಸಾ”ರ ಲೀಟರವರೆಗೆ ಇದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನದ ಜರ್ಮನ್ ದೇಶದಿಂದ ಆಮದು ಮಾಡಿಕೊಂಡ ಯಂತ್ರವನ್ನು ಅಳವಡಿಸಲಾಗಿದೆ. ಗುಡ್‌ಲೈಫ್ ಹೆಸರಿನಲ್ಲಿ ತಯಾರಾಗುವ ಹಾಲಿನ ಪೊಟ್ಟಣ ಆರು ತಿಂಗಳವರೆಗೆ ಯಾವುದೇ ಶಿಥೀಲಿಕರಣ ವ್ಯವಸ್ಥೆ ಇಲ್ಲದೆ ಬಳಸಬಹುದಾಗಿದೆ. ಕರ್ನಾಟಕದಲ್ಲಿ ಅತ್ಯುನ್ನತ ತಂತ್ರಜ್ಞಾನದ ಸ್ಯಾಚೆಟ್ ಪ್ಯಾಕೇಟ್ ತಯಾರಿಸುವ ಘಟಕ ಹಾವೇರಿಯಲ್ಲಿ ಸ್ಥಾಪಿಸಲಾಗಿದೆ. ೭೫೦ ಎಂ.ಎಲ್ ಹಾಗೂ ೧೦೦೦ ಎಂ.ಎಲ್.ನಲ್ಲಿ ಪ್ಯಾಕ್ ಮಾಡಬಹುದಾಗಿದೆ. ಇದರಿಂದ ಗುಣಮಟ್ಟ ಹಾಗೂ ಸಮಯ ಉಳಿತಾಯ ಕಾಯ್ದುಕೊಳ್ಳಬಹುದಾಗಿದೆ. ಇದರೊಂದಿಗೆ ರೂ.೧೦೦ ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆಗೆ ಚಾಲನೆ ದೊರೆತಿದೆ ಎಂದರು.
ಕಾಮಧೇನು: ಹಾಲು ಕೊಡುವ ಆಕಳು ಕಾಮಧೇನು ಎಂದು ಕರೆಯುತ್ತೇವೆ. ರೈತರ ಬದುಕಿನಲ್ಲಿ ಆಕಳು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಆಕಳು ಸಾಕಿದರೆ ಒಂದು ಮನೆತನ ನಡೆಯುತ್ತದೆ. ಹಾಲು ಕ್ರಾಂತಿಯ ಹರಿಕಾರ ” ” ಕುರಿಯನ್ ಅವರ ಹೇಳಿಕೆಂತೆ ಸ್ವಚ್ಛ ಹಾಗೂ ಆರೋಗ್ಯಕರ ಸಮಾಜಕ್ಕೆ ಹೈನುಗಾರಿಕೆ ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ. ಹೈನುಗಾರಿಕೆಂದ ರೈತರ ಆರ್ಥಿಕತೆ ಹೆಚ್ಚಾಗುತ್ತದೆ ಎಂದರು.
ಹೈನುಗಾರಿಕೆಯನ್ನು ಕಾರ್ಪೋರೇಟ್ ಸಹಭಾಗಿತ್ವದಲ್ಲಿ ನಡೆಸಬಹುದಾಗಿದ್ದರೂ ಸರ್ಕಾರ ರೈತರಿಗೆ ನೇರ ಲಾಭದೊರಕಿಸಿಕೊಡಲು ಸಹಕಾರಿ ಸಂಸ್ಥೆಗಳ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಇದರಿಂದ ಹೈನುಗಾರಿಕೆಂದ ಬರುವ ಎಲ್ಲ ಲಾಭವನ್ನು ರೈತರಿಗೆ ದೊರಕಿಸಿಕೊಡುವುದಾಗಿದೆ. ಇದರ ಪರಿಣಾಮ ಗ್ರಾ”ಣ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯಾಗಿದೆ ಎಂದರು.
ಸಹಕಾರಿ ಸಂಸ್ಥೆಯಾದ ಗುಜರಾತಿನ ಆನಂದ ಮಾದರಿಯಲ್ಲಿ ಕರ್ನಾಟಕದಲ್ಲಿ ಸಹಕಾರಿ ವಲಯದ ನಂದಿನಿ ಕರ್ನಾಟಕ ಹಾಲು ಉತ್ಪಾದಕರಿಗೆ ಕಾಮಧೇನುವಾಗಿದೆ. ಕೇವಲ ಹಾಲು ಉತ್ಪಾದನೆಯಲ್ಲದೆ ೨೦ ರಿಂದ ೨೫ ಮಾದರಿಯ ಉಪ ಉತ್ಪನ್ನಗಳನ್ನು ತಯಾರುಮಾಡುತ್ತದೆ ಎಂದರು.
ಉತ್ತರ ಕರ್ನಾಟಕದ ಹೈನುಗಾರಿಕೆ ಕ್ಷೇತ್ರದ ಸಾಲದ ಹೊರೆಂದ ನಲುಗಿಹೋಗಿತ್ತು. ರೈತರ ಹಾಲಿಗೆ ಸರಿಯಾಗಿ ದರ ನೀಡುತ್ತಿರಲಿಲ್ಲ. ಸಕಾಲಕ್ಕೆ ಹಾಲಿನ ಮೊತ್ತ ಪಾವತಿಯಾಗುತ್ತಿರುವುದಿಲ್ಲ. ೨೦೧೦-೧೧ನೇ ಸಾಲಿನಲ್ಲಿ ಗುಜರಾತಿನ ಎನ್.ಡಿ.ಡಿ.ಬಿ.ಯೊಂದಿಗೆ ಚರ್ಚಿಸಿ ರೂ.೨೭ ಕೋಟಿ ಸಾಲವನ್ನು ತೀರಿ ಸರ್ಕಾರದಿಂದ ರೂ.೧೦೦ ಕೋಟಿ ಸಾಲವನ್ನು ಮನ್ನಾ ಮಾಡಿಸಲಾತು. ಇದರಿಂದ ಉತ್ತರ ಕರ್ನಾಟಕ ಭಾಗದ ಹೈನುಗಾರಿಕೆಗೆ ಚೇತರಿಕೆ ಕಂಡಿದೆ ಎಂದು ಹೇಳಿದರು.
ಹಾವೇರಿ ಹಾಲು ಒಕ್ಕೂಟ ರೈತರಿಗೆ ಉತ್ತಮ ದರ ಕೊಡುತ್ತಿದೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಆಗಬೇಕು ಎಂಬ ರೈತರ ಆಶಯವನ್ನು ಇಡೇರಿಸಲಾಗಿದೆ. ಇದಕ್ಕೆ ಕಾರಣರಾದ ಧಾರವಾಡ ಹಾಲು ಒಕ್ಕೂಟದ ಸರ್ವ ಸದಸ್ಯರಿಗೂ ಧನ್ಯವಾದ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಮೂರು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವತ್ತ ಬೆಳೆಯಬೇಕು. ರೈತರಿಗೆ ಇನ್ನೂ ಉತ್ತಮ ದರ ನೀಡಬೇಕು, ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂದರು.
ಪುಣ್ಯಕೋಟಿ: ಗೋಹತ್ಯೆ ತಡೆಗೆ ಸರ್ಕಾರ ಕಠಿಣ ಕಾಯ್ದೆ ರೂಪಿಸಿದೆ. ಗೋರಕ್ಷಣೆಗಾಗಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಪುಣ್ಯ ಕೋಟಿ ಯೋಜನೆಯಡಿ ಸರ್ಕಾರಿ ಗೋ ಶಾಲೆಗಳನ್ನು ತೆರೆಯಲು ಸ್ಥಳ ಗುರುತಿಸಿದೆ. ಈ ಪೈಕಿ ೧೩ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಆರಂಭಿಸಿದೆ. ಪುಣ್ಯ ಕೋಟಿ ಯೋಜನೆಯಡಿ ಗೋವುಗಳನ್ನು ದತ್ತು ಪಡೆಯಲು ಆನ್‌ಲೈನ್ ಮೂಲಕ ಆಸಕ್ತರು ನೋಂದಾಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಈ ಯೋಜನೆಯಡಿ ರೂ.೪೩ ಕೋಟಿ ಅನುದಾನ ಸಂಗ್ರಹವಾಗಿದೆ. ಪ್ರತಿ ಗೋ”ಗೆ ರೂ.೧೧ ಸಾ”ರದಂತೆ ರೂ.೩೦ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಸಹಕಾರ ಖಾತೆ ಸಚಿವ ಎಸ್.ಟಿ.ಸೋಮಶೇಖರ ಅವರು ಮಾತನಾಡಿ, ಹೈನುಗಾರರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ನಂದಿನಿ ಸಹಕಾರಿ ಕ್ಷೀರ ಬ್ಯಾಂಕ್ ಸ್ಥಾಪನೆಗೆ ಮುಂದಾಗಿತ್ತು. ಆದರೆ ಭಾರತೀಯ ರಿಜವರ್ ಬ್ಯಾಂಕಿನ ಅನುಮತಿ ತಡವಾಗಿರುವ ಕಾರಣ ಕರ್ನಾಟಕ ರೈತರ ಅನುಕೂಲಕ್ಕಾಗಿ ನಂದಿನಿ ಕ್ಷೀರ ಸಹಕಾರಿ ಸಂಘ ಸ್ಥಾಪಿಸಲು ಮುಂದಾಗಿದೆ. ನಂತರ ಬ್ಯಾಂಕ್ ಆಗಿ ಪರಿವರ್ತಿಸಲಾಗುವುದು ಎಂದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.ಮೂರು ಲಕ್ಷದಿಂದ ಐದು ಲಕ್ಷದವರೆಗೆ ಹೆಚ್ಚಿಸಲಾಗಿದೆ. ಮಾರ್ಚ್ ೩೧ರೊಳಗಾಗಿ ರೂ.೨೪ ಸಾ”ರ ಕೋಟಿ ಸಾಲವನ್ನು ೩೦ ಲಕ್ಷ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು. ಆಯುಷ್ಮಾನ್ ಯೋಜನೆ ಮಾಡದರಿಯಲ್ಲಿ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈವರೆಗೆ ೩೦ ಸಾ”ರ ರೈತರು ನೋಂದಾಸಿಕೊಂಡಿದ್ದಾರೆ. ಮಾರ್ಚ್ ಕೊಯವರೆಗೆ ಅವಧಿ “ಸ್ತರಿಸಲಾಗಿದೆ. ೩೫ ಲಕ್ಷ ರೈತರು ಗುರಿ ಹೊಂದಲಾಗಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಅವರ ಬದ್ಧತೆ ಕಾರಣವಾಗಿದೆ. ರೂ.೧೨೦ ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಆರು ಎಕರೆ “ಸ್ತೀರ್ಣದಲ್ಲಿ ಯು.ಹೆಚ್.ಘಟಕ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವ”ಸಿದ್ದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಹಾವೇರಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಬಹಳ ದಿನದ ಹೋರಾಟ, ಬಸವರಾಜ ಬೊಮ್ಮಾ ನೇತೃತ್ವದಲ್ಲಿ ಹೋರಾಟ ಆರಂಭವಾಗಿತ್ತು. ಅವರು ಮುಖ್ಯಮಂತ್ರಿಗಳಾಗಿ ಈ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಹೇಳಿದರು.
ಪ್ರಾಸ್ತಾ”ಕವಾಗಿ ಮಾತನಾಡಿದ ಹಾವೆಮುಲ್ ಅಧ್ಯಕ್ಷ ಬಸವರಾಜ ಅರಬಗೊಂಡ ಮುಂದಿನ ಐದು ವರ್ಷದಲ್ಲಿ ಜಿಲ್ಲೆಯ ಒಂದು ತಾಲೂಕನ್ನು ಆಯ್ಕೆ ಮಾಡಿ, ಎಲ್ಲರನ್ನೂ ಹೈನುಗಾರಿಕೆಗೆ ತೊಡಗಿಸಲಾಗುವುದು. ಜಿಲ್ಲ್ಲೆಯಲ್ಲಿ ಮೂರು ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.
ಸಮಾರಂಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೃ ಸಚಿವ ಬಿ.ಸಿ.ಪಾಟೀಲ, ಕಾ”ಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ “ರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಹಾಲು ಒಕ್ಕೂಟದ ಸದಸ್ಯರು, ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯಲ್ಲಿ ಪಶು ಆಹಾರ ಘಟಕ ಸ್ಥಾಪನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಹಾವೇರಿ. : ಹಾವೇರಿಯಲ್ಲಿ ಪಶು ಆಹಾರ ಉತ್ಪಾದನೆ ಘಟಕ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾ ಅವರು ಘೋಷಣೆ ಮಾಡಿದರು.
ಹಾವೇರಿ ಹೊರ ವಲಯದ ಜಂಗಮನಕೊಪ್ಪದಲ್ಲಿ ಕೆ.ಎಂ.ಎಫ್ ಹಾಗೂ ಹಾವೆಮುಲ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ನೂತನ ಯು.ಹೆಚ್.ಟಿ. ಹಾಲು ಸಂಸ್ಕರಣ, ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಂಕಿಂಗ್ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಾಲು ಉತ್ಪಾದಕ ರೈತರಿಗೆ ಸ್ಥಳೀಯವಾಗಿಯೇ ಸುಲಭವಾಗಿ ಗುಣಮಟ್ಟದ ಪಶು ಆಹಾರ ದೊರುಕುವಂತೆ ಮಾಡಲು ಪಶು ಆಹಾರ ಉತ್ಪಾದನೆ ಘಟಕ ಆರಂಭಿಸುವುದಾಗಿ ಹೇಳಿದರು.
ಸಾರ್ವಜನಿಕ ಸಹಭಾಗಿತ್ವದಲ್ಲಿ ಹಾಲು ಸಂಸ್ಕರಣಾ ಘಟಕ ಹಾಗೂ ಪ್ಯಾಂಕಿಂಗ್ ಘಟಕಗಳನ್ನು ಆರಂಭಿಸಲಾಗಿದೆ. ೮೦ ಸಾವಿರ ಲೀಟರ್‌ದಿಂದ ಒಂದು ಲಕ್ಷ ಲೀಟರ್ ಹಾಲನ್ನು ಟ್ರೆಟ್ರಾ ಪ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಯಾಚೆಟ್ ಹಾಲು ಘಟಕದ ಸಾಮರ್ಥ್ಯ ೨೫ ರಿಂದ ೫೦ ಸಾ”ರ ಲೀಟರವರೆಗೆ ಇದೆ ಎಂದರು.
ಅತ್ಯಾಧುನಿಕ ತಂತ್ರಜ್ಞಾನದ ಜರ್ಮನ್ ದೇಶದಿಂದ ಆಮದು ಮಾಡಿಕೊಂಡ ಯಂತ್ರವನ್ನು ಅಳವಡಿಸಲಾಗಿದೆ. ಗುಡ್‌ಲೈಫ್ ಹೆಸರಿನಲ್ಲಿ ತಯಾರಾಗುವ ಹಾಲಿನ ಪೊಟ್ಟಣ ಆರು ತಿಂಗಳವರೆಗೆ ಯಾವುದೇ ಶಿಥೀಲಿಕರಣ ವ್ಯವಸ್ಥೆ ಇಲ್ಲದೆ ಬಳಸಬಹುದಾಗಿದೆ. ಕರ್ನಾಟಕದಲ್ಲಿ ಅತ್ಯುನ್ನತ ತಂತ್ರಜ್ಞಾನದ ಸ್ಯಾಚೆಟ್ ಪ್ಯಾಕೇಟ್ ತಯಾರಿಸುವ ಘಟಕ ಹಾವೇರಿಯಲ್ಲಿ ಸ್ಥಾಪಿಸಲಾಗಿದೆ. ೭೫೦ ಎಂ.ಎಲ್ ಹಾಗೂ ೧೦೦೦ ಎಂ.ಎಲ್.ನಲ್ಲಿ ಪ್ಯಾಕ್ ಮಾಡಬಹುದಾಗಿದೆ. ಇದರಿಂದ ಗುಣಮಟ್ಟ ಹಾಗೂ ಸಮಯ ಉಳಿತಾಯ ಕಾಯ್ದುಕೊಳ್ಳಬಹುದಾಗಿದೆ. ಇದರೊಂದಿಗೆ ರೂ.೧೦೦ ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆಗೆ ಚಾಲನೆ ದೊರೆತಿದೆ ಎಂದರು.
ಕಾಮಧೇನು: ಹಾಲು ಕೊಡುವ ಆಕಳು ಕಾಮಧೇನು ಎಂದು ಕರೆಯುತ್ತೇವೆ. ರೈತರ ಬದುಕಿನಲ್ಲಿ ಆಕಳು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಆಕಳು ಸಾಕಿದರೆ ಒಂದು ಮನೆತನ ನಡೆಯುತ್ತದೆ. ಹಾಲು ಕ್ರಾಂತಿಯ ಹರಿಕಾರ ” ” ಕುರಿಯನ್ ಅವರ ಹೇಳಿಕೆಂತೆ ಸ್ವಚ್ಛ ಹಾಗೂ ಆರೋಗ್ಯಕರ ಸಮಾಜಕ್ಕೆ ಹೈನುಗಾರಿಕೆ ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ. ಹೈನುಗಾರಿಕೆಂದ ರೈತರ ಆರ್ಥಿಕತೆ ಹೆಚ್ಚಾಗುತ್ತದೆ ಎಂದರು.
ಹೈನುಗಾರಿಕೆಯನ್ನು ಕಾರ್ಪೋರೇಟ್ ಸಹಭಾಗಿತ್ವದಲ್ಲಿ ನಡೆಸಬಹುದಾಗಿದ್ದರೂ ಸರ್ಕಾರ ರೈತರಿಗೆ ನೇರ ಲಾಭದೊರಕಿಸಿಕೊಡಲು ಸಹಕಾರಿ ಸಂಸ್ಥೆಗಳ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಇದರಿಂದ ಹೈನುಗಾರಿಕೆಂದ ಬರುವ ಎಲ್ಲ ಲಾಭವನ್ನು ರೈತರಿಗೆ ದೊರಕಿಸಿಕೊಡುವುದಾಗಿದೆ. ಇದರ ಪರಿಣಾಮ ಗ್ರಾ”ಣ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯಾಗಿದೆ ಎಂದರು.
ಸಹಕಾರಿ ಸಂಸ್ಥೆಯಾದ ಗುಜರಾತಿನ ಆನಂದ ಮಾದರಿಯಲ್ಲಿ ಕರ್ನಾಟಕದಲ್ಲಿ ಸಹಕಾರಿ ವಲಯದ ನಂದಿನಿ ಕರ್ನಾಟಕ ಹಾಲು ಉತ್ಪಾದಕರಿಗೆ ಕಾಮಧೇನುವಾಗಿದೆ. ಕೇವಲ ಹಾಲು ಉತ್ಪಾದನೆಯಲ್ಲದೆ ೨೦ ರಿಂದ ೨೫ ಮಾದರಿಯ ಉಪ ಉತ್ಪನ್ನಗಳನ್ನು ತಯಾರುಮಾಡುತ್ತದೆ ಎಂದರು.
ಉತ್ತರ ಕರ್ನಾಟಕದ ಹೈನುಗಾರಿಕೆ ಕ್ಷೇತ್ರದ ಸಾಲದ ಹೊರೆಂದ ನಲುಗಿಹೋಗಿತ್ತು. ರೈತರ ಹಾಲಿಗೆ ಸರಿಯಾಗಿ ದರ ನೀಡುತ್ತಿರಲಿಲ್ಲ. ಸಕಾಲಕ್ಕೆ ಹಾಲಿನ ಮೊತ್ತ ಪಾವತಿಯಾಗುತ್ತಿರುವುದಿಲ್ಲ. ೨೦೧೦-೧೧ನೇ ಸಾಲಿನಲ್ಲಿ ಗುಜರಾತಿನ ಎನ್.ಡಿ.ಡಿ.ಬಿ.ಯೊಂದಿಗೆ ಚರ್ಚಿಸಿ ರೂ.೨೭ ಕೋಟಿ ಸಾಲವನ್ನು ತೀರಿ ಸರ್ಕಾರದಿಂದ ರೂ.೧೦೦ ಕೋಟಿ ಸಾಲವನ್ನು ಮನ್ನಾ ಮಾಡಿಸಲಾತು. ಇದರಿಂದ ಉತ್ತರ ಕರ್ನಾಟಕ ಭಾಗದ ಹೈನುಗಾರಿಕೆಗೆ ಚೇತರಿಕೆ ಕಂಡಿದೆ ಎಂದು ಹೇಳಿದರು.
ಹಾವೇರಿ ಹಾಲು ಒಕ್ಕೂಟ ರೈತರಿಗೆ ಉತ್ತಮ ದರ ಕೊಡುತ್ತಿದೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಆಗಬೇಕು ಎಂಬ ರೈತರ ಆಶಯವನ್ನು ಇಡೇರಿಸಲಾಗಿದೆ. ಇದಕ್ಕೆ ಕಾರಣರಾದ ಧಾರವಾಡ ಹಾಲು ಒಕ್ಕೂಟದ ಸರ್ವ ಸದಸ್ಯರಿಗೂ ಧನ್ಯವಾದ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಮೂರು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವತ್ತ ಬೆಳೆಯಬೇಕು. ರೈತರಿಗೆ ಇನ್ನೂ ಉತ್ತಮ ದರ ನೀಡಬೇಕು, ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂದರು.
ಪುಣ್ಯಕೋಟಿ: ಗೋಹತ್ಯೆ ತಡೆಗೆ ಸರ್ಕಾರ ಕಠಿಣ ಕಾಯ್ದೆ ರೂಪಿಸಿದೆ. ಗೋರಕ್ಷಣೆಗಾಗಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಪುಣ್ಯ ಕೋಟಿ ಯೋಜನೆಯಡಿ ಸರ್ಕಾರಿ ಗೋ ಶಾಲೆಗಳನ್ನು ತೆರೆಯಲು ಸ್ಥಳ ಗುರುತಿಸಿದೆ. ಈ ಪೈಕಿ ೧೩ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಆರಂಭಿಸಿದೆ. ಪುಣ್ಯ ಕೋಟಿ ಯೋಜನೆಯಡಿ ಗೋವುಗಳನ್ನು ದತ್ತು ಪಡೆಯಲು ಆನ್‌ಲೈನ್ ಮೂಲಕ ಆಸಕ್ತರು ನೋಂದಾಸಿಕೊಳ್ಳಲು ವ್ಯವಸ್ಥೆ ಮಾಡಿದೆ. ಈ ಯೋಜನೆಯಡಿ ರೂ.೪೩ ಕೋಟಿ ಅನುದಾನ ಸಂಗ್ರಹವಾಗಿದೆ. ಪ್ರತಿ ಗೋ”ಗೆ ರೂ.೧೧ ಸಾ”ರದಂತೆ ರೂ.೩೦ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಸಹಕಾರ ಖಾತೆ ಸಚಿವ ಎಸ್.ಟಿ.ಸೋಮಶೇಖರ ಅವರು ಮಾತನಾಡಿ, ಹೈನುಗಾರರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ನಂದಿನಿ ಸಹಕಾರಿ ಕ್ಷೀರ ಬ್ಯಾಂಕ್ ಸ್ಥಾಪನೆಗೆ ಮುಂದಾಗಿತ್ತು. ಆದರೆ ಭಾರತೀಯ ರಿಜವರ್ ಬ್ಯಾಂಕಿನ ಅನುಮತಿ ತಡವಾಗಿರುವ ಕಾರಣ ಕರ್ನಾಟಕ ರೈತರ ಅನುಕೂಲಕ್ಕಾಗಿ ನಂದಿನಿ ಕ್ಷೀರ ಸಹಕಾರಿ ಸಂಘ ಸ್ಥಾಪಿಸಲು ಮುಂದಾಗಿದೆ. ನಂತರ ಬ್ಯಾಂಕ್ ಆಗಿ ಪರಿವರ್ತಿಸಲಾಗುವುದು ಎಂದರು.
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.ಮೂರು ಲಕ್ಷದಿಂದ ಐದು ಲಕ್ಷದವರೆಗೆ ಹೆಚ್ಚಿಸಲಾಗಿದೆ. ಮಾರ್ಚ್ ೩೧ರೊಳಗಾಗಿ ರೂ.೨೪ ಸಾ”ರ ಕೋಟಿ ಸಾಲವನ್ನು ೩೦ ಲಕ್ಷ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು. ಆಯುಷ್ಮಾನ್ ಯೋಜನೆ ಮಾಡದರಿಯಲ್ಲಿ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈವರೆಗೆ ೩೦ ಸಾ”ರ ರೈತರು ನೋಂದಾಸಿಕೊಂಡಿದ್ದಾರೆ. ಮಾರ್ಚ್ ಕೊಯವರೆಗೆ ಅವಧಿ “ಸ್ತರಿಸಲಾಗಿದೆ. ೩೫ ಲಕ್ಷ ರೈತರು ಗುರಿ ಹೊಂದಲಾಗಿದೆ ಎಂದರು.
ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಅವರ ಬದ್ಧತೆ ಕಾರಣವಾಗಿದೆ. ರೂ.೧೨೦ ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಆರು ಎಕರೆ “ಸ್ತೀರ್ಣದಲ್ಲಿ ಯು.ಹೆಚ್.ಘಟಕ ಸ್ಥಾಪನೆಯಾಗಿರುವುದು ಸಂತಸ ತಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವ”ಸಿದ್ದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಹಾವೇರಿಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಬಹಳ ದಿನದ ಹೋರಾಟ, ಬಸವರಾಜ ಬೊಮ್ಮಾ ನೇತೃತ್ವದಲ್ಲಿ ಹೋರಾಟ ಆರಂಭವಾಗಿತ್ತು. ಅವರು ಮುಖ್ಯಮಂತ್ರಿಗಳಾಗಿ ಈ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಹೇಳಿದರು.
ಪ್ರಾಸ್ತಾ”ಕವಾಗಿ ಮಾತನಾಡಿದ ಹಾವೆಮುಲ್ ಅಧ್ಯಕ್ಷ ಬಸವರಾಜ ಅರಬಗೊಂಡ ಮುಂದಿನ ಐದು ವರ್ಷದಲ್ಲಿ ಜಿಲ್ಲೆಯ ಒಂದು ತಾಲೂಕನ್ನು ಆಯ್ಕೆ ಮಾಡಿ, ಎಲ್ಲರನ್ನೂ ಹೈನುಗಾರಿಕೆಗೆ ತೊಡಗಿಸಲಾಗುವುದು. ಜಿಲ್ಲ್ಲೆಯಲ್ಲಿ ಮೂರು ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.
ಸಮಾರಂಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೃ ಸಚಿವ ಬಿ.ಸಿ.ಪಾಟೀಲ, ಕಾ”ಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ “ರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಹಾಲು ಒಕ್ಕೂಟದ ಸದಸ್ಯರು, ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...