ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಪಾರಸು, ಮುಖಂಡರ ಹರ್ಷ
ಹಾವೇರಿ : ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞೆತೆ ಸಲ್ಲಿಸುತ್ತೇವೆ ಎಂದು ಡಿಎಸ್ಎಸ್ ರಾಜ್ಯ ಸ”ತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ರಾಜ್ಯ ಸರ್ಕಾರ ನ್ಯಾ ಸದಾಶಿವ ಆಯೋಗದ ವರದಿಯನ್ನ ಕೇಂದ್ರಕ್ಕ ಶಿಪಾರಸ್ಸು ಮಾಡಿರುವನ್ನು ಸ್ವಾಗತಿಸಿ, ನಗರದ ಪ್ರವಾಸಿ ಮಂದಿರದಲ್ಲಿ ಸಿ” ಹಂಚಿ, “ಜಯೋತ್ಸವ ಆಚರಿಸಿ ಎಲ್ಲರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸ”ತಿ ಹಾಗೂ ದಲಿತಪರ ಹಾಗೂ ಜನಪರ ಸಂಘಟನೆಗಳೆಲ್ಲ ಒಂದಾಗಿ ಪರಿಶಿಷ್ಟ ಜಾತಿಯ ಒಳ “ಸಲಾತಿ ಜಾರಿಯಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಈ “ಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರ ಒಂದು ಆಯೋಗವನ್ನು ರಚನೆ ಮಾಡಿ ಆ ಆಯೋಗದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಸದಾಶಿವ ರವರನ್ನು ನೇಮಕ ಮಾಡಿತ್ತು.ನ್ಯಾಯಮೂರ್ತಿ ಸದಾಶಿವ ರವರು ೭ ವರ್ಷಕ್ಕೂ ಹೆಚ್ಚು ಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ,ಶೈಕ್ಷಣಿಕ ಮತ್ತು ಉದ್ಯೋಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ೨೦೧೨ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.ದಲಿತಪರ ಸಂಘಟನೆಗಳ ನಿರಂತರ ಹೋರಾಟಕ್ಕೆ ನ್ಯಾಯವನ್ನು ಸರ್ಕಾರ ಈಗ ನೀಡಿದೆ. ಸರ್ಕಾರಕ್ಕೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಉಡಚಪ್ಪ ಮಾಳಗಿ ಮಾತನಾಡಿದರು.
ಲಿಡ್ಕರ್ ಉಪಾಧ್ಯಕ್ಷ ಡಿ ಎಸ್ ಮಾಳಗಿ ಮಾತನಾಡಿ ನ್ಯಾ ಸದಾಶಿವ ಆಯೋಗ ನಮ್ಮೆಲ್ಲ ಸಮುದಾಯಕ್ಕೆ ಪ್ರಗತಿ ಹಾದಿ ತೊರಿಸುತ್ತದೆ. ಇದಕ್ಕಾಗಿ ದಲಿತಪರ ಸಂಘಟನೆಗಳ ಶ್ರಮ ನಿರಂತರವಾಗಿದೆ. ಸರ್ಕಾರ ನಮಗೆ ನ್ಯಾಯ ಒದಗಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದು ನಮ್ಮೆಲ್ಲರಿಗೂ ಸಂತೋಷ ಉಂಟು ಮಾಡಿದೆ ಎಂದರು.
ದಲಿತ ಸಂಘಟನೆಯ ಮುಖಂಡರಾದ ಬಸವರಾಜ ಹೆಡಿಗೊಂಡ ಮಾತನಾಡಿ ನ್ಯಾ ಸದಾಶಿವ ಆಯೋಗ ಜಾರಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು,ನಮ್ಮೆಲ್ಲರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ.ಹೋರಾಟಗಾರರಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ, ದುರಗೇಶ ಮೇಗಲಮನಿ, ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಮಂಜುನಾಥ ಮಡಿವಾಳರ, “ಭೂತಿ ಶೆಟ್ಟಿ, ಶ್ರೀಕಾಂತ ಗಟ್ಟಿ, ಸಚಿನ ಮರೆಣ್ಣನವರ, ಮಲ್ಲೇಶ ಕಡಕೊಳ,ವೈ ಎನ್ ಮಾಸೂರ, ವಕೀಲರಾದ ಹನಮಂತಪ್ಪ ಸೊಟ್ಟಪ್ಪನವರ, ಶಿವರಾಜ ಹರಿಜನ, ಭಿಮಣ್ಣ ಯಲ್ಲಾಪುರ, ಚಂದ್ರು ಯತ್ನಳ್ಳಿ, ನಾಗರಾಜ ಹುಣಸಿಮರದ, ಗುಡ್ಡಪ್ಪ ಬಣಕಾರ, ಗುಡ್ಡಪ್ಪ ಚಿಕ್ಕಪ್ಪನವರ, ಮಾರುತಿ ಸೊಟ್ಟಪ್ಪನವರ,ಶಿವಣ್ಣ ಕನವಳ್ಳಿ,ನಾಗರಾಜ ಮಾಳಮ್ಮನವರ,ಜಗದೀಶ ಹರಿಜನ,ನಾಗರಾಜ ಮೇವುಂಡಿ,ಮೈಲಪ್ಪ ಗೊರಕ್ಕನವರ,ನಾಗರಾಜ ಹುಣಸಿಮರದ,ದುರಗೇಶ ಮಾಳಗಿ,ಸುಭಾಷ ಶೆಟ್ಟಿ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಡಿದ್ದರು.
ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಪಾರಸು, ಮುಖಂಡರ ಹರ್ಷ
Date:
ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಪಾರಸು, ಮುಖಂಡರ ಹರ್ಷ
ಹಾವೇರಿ : ನ್ಯಾ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞೆತೆ ಸಲ್ಲಿಸುತ್ತೇವೆ ಎಂದು ಡಿಎಸ್ಎಸ್ ರಾಜ್ಯ ಸ”ತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ರಾಜ್ಯ ಸರ್ಕಾರ ನ್ಯಾ ಸದಾಶಿವ ಆಯೋಗದ ವರದಿಯನ್ನ ಕೇಂದ್ರಕ್ಕ ಶಿಪಾರಸ್ಸು ಮಾಡಿರುವನ್ನು ಸ್ವಾಗತಿಸಿ, ನಗರದ ಪ್ರವಾಸಿ ಮಂದಿರದಲ್ಲಿ ಸಿ” ಹಂಚಿ, “ಜಯೋತ್ಸವ ಆಚರಿಸಿ ಎಲ್ಲರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸ”ತಿ ಹಾಗೂ ದಲಿತಪರ ಹಾಗೂ ಜನಪರ ಸಂಘಟನೆಗಳೆಲ್ಲ ಒಂದಾಗಿ ಪರಿಶಿಷ್ಟ ಜಾತಿಯ ಒಳ “ಸಲಾತಿ ಜಾರಿಯಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಈ “ಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರ ಒಂದು ಆಯೋಗವನ್ನು ರಚನೆ ಮಾಡಿ ಆ ಆಯೋಗದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಸದಾಶಿವ ರವರನ್ನು ನೇಮಕ ಮಾಡಿತ್ತು.ನ್ಯಾಯಮೂರ್ತಿ ಸದಾಶಿವ ರವರು ೭ ವರ್ಷಕ್ಕೂ ಹೆಚ್ಚು ಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ,ಶೈಕ್ಷಣಿಕ ಮತ್ತು ಉದ್ಯೋಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ೨೦೧೨ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.ದಲಿತಪರ ಸಂಘಟನೆಗಳ ನಿರಂತರ ಹೋರಾಟಕ್ಕೆ ನ್ಯಾಯವನ್ನು ಸರ್ಕಾರ ಈಗ ನೀಡಿದೆ. ಸರ್ಕಾರಕ್ಕೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಲಾಗುವುದು ಎಂದು ಉಡಚಪ್ಪ ಮಾಳಗಿ ಮಾತನಾಡಿದರು.
ಲಿಡ್ಕರ್ ಉಪಾಧ್ಯಕ್ಷ ಡಿ ಎಸ್ ಮಾಳಗಿ ಮಾತನಾಡಿ ನ್ಯಾ ಸದಾಶಿವ ಆಯೋಗ ನಮ್ಮೆಲ್ಲ ಸಮುದಾಯಕ್ಕೆ ಪ್ರಗತಿ ಹಾದಿ ತೊರಿಸುತ್ತದೆ. ಇದಕ್ಕಾಗಿ ದಲಿತಪರ ಸಂಘಟನೆಗಳ ಶ್ರಮ ನಿರಂತರವಾಗಿದೆ. ಸರ್ಕಾರ ನಮಗೆ ನ್ಯಾಯ ಒದಗಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದು ನಮ್ಮೆಲ್ಲರಿಗೂ ಸಂತೋಷ ಉಂಟು ಮಾಡಿದೆ ಎಂದರು.
ದಲಿತ ಸಂಘಟನೆಯ ಮುಖಂಡರಾದ ಬಸವರಾಜ ಹೆಡಿಗೊಂಡ ಮಾತನಾಡಿ ನ್ಯಾ ಸದಾಶಿವ ಆಯೋಗ ಜಾರಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು,ನಮ್ಮೆಲ್ಲರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ.ಹೋರಾಟಗಾರರಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಡಿಎಸ್ ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ, ದುರಗೇಶ ಮೇಗಲಮನಿ, ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಮಂಜುನಾಥ ಮಡಿವಾಳರ, “ಭೂತಿ ಶೆಟ್ಟಿ, ಶ್ರೀಕಾಂತ ಗಟ್ಟಿ, ಸಚಿನ ಮರೆಣ್ಣನವರ, ಮಲ್ಲೇಶ ಕಡಕೊಳ,ವೈ ಎನ್ ಮಾಸೂರ, ವಕೀಲರಾದ ಹನಮಂತಪ್ಪ ಸೊಟ್ಟಪ್ಪನವರ, ಶಿವರಾಜ ಹರಿಜನ, ಭಿಮಣ್ಣ ಯಲ್ಲಾಪುರ, ಚಂದ್ರು ಯತ್ನಳ್ಳಿ, ನಾಗರಾಜ ಹುಣಸಿಮರದ, ಗುಡ್ಡಪ್ಪ ಬಣಕಾರ, ಗುಡ್ಡಪ್ಪ ಚಿಕ್ಕಪ್ಪನವರ, ಮಾರುತಿ ಸೊಟ್ಟಪ್ಪನವರ,ಶಿವಣ್ಣ ಕನವಳ್ಳಿ,ನಾಗರಾಜ ಮಾಳಮ್ಮನವರ,ಜಗದೀಶ ಹರಿಜನ,ನಾಗರಾಜ ಮೇವುಂಡಿ,ಮೈಲಪ್ಪ ಗೊರಕ್ಕನವರ,ನಾಗರಾಜ ಹುಣಸಿಮರದ,ದುರಗೇಶ ಮಾಳಗಿ,ಸುಭಾಷ ಶೆಟ್ಟಿ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಡಿದ್ದರು.