ದ್ಯಾಮಣ್ಣನವರ ಗೆಲುವಿಗೆ ಶ್ರಮಿಸೋಣ: ಉಡಚಪ್ಪ ಮಾಳಗಿ
ಹಾವೇರಿ : ಜಾತಿ,ಮತ ಭೇದವಿಲ್ಲದೇ ಸಾಮಾಜಿಕವಾಗಿ ಎಲ್ಲಾ ಸಮಾಜದ ಮುಖಂಡರೊಂದಿಗೆ ಸ್ಪಂದಿಸುವ ಹಾಗೂ ಸಾರ್ವಜನಿಕರ ಪ್ರೀತಿ ವಿಶ್ವಾಸಗಳಿಸಿರುವ ಬಿಜೆಪಿ ಪಕ್ಷದ ಹಾವೇರಿ ಮೀಸಲು ಕ್ಷೇತ್ರದ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಅವರ ಗೆಲುವಿಗೆ ಶ್ರಮವಹಿಸೋಣ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದ ಶ್ರೀ ಮುರುಘ ರಾಜೇಂದ್ರಮಠದಲ್ಲಿ ಡಿಎಸ್ಎಸ್ ಪದಾಧಿಕಾರಿಗಳ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಅವರು ಸುಮಾರು ವರ್ಷಗಳ ಕಾಲ ಹಾವೇರಿ ಹಾಗೂ ಗುತ್ತಲ ಭಾಗದಲ್ಲಿ ಪ್ರಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ. ಎಲ್ಲರ ಶ್ರಯೋಭಿವೃದ್ಧಿಗಾಗಿ ಇವರ ಗೆಲುವಿಗೆ ಶ್ರಮವಹಿಸೋಣ. ದಿ,೧೯ ರಂದು ಅವರು ಹಾವೇರಿ ತಹಶೀಲ್ದಾರ ಕಛೇರಿಯ್ಲಲಿ ನಾಮಪತ್ರ ಸಲ್ಲಿಸಲಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಉಡಚಪ್ಪ ಮಾಳಗಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್ ಟಿ ಮಂಜುನಾಥ, ಮಾರುತಿ ಸೊಟ್ಟಪ್ಪನವರ, ಲಿಂಗರಾಜ ದಂಡೆಮ್ಮನವರ,ವಿಭೂತಿ ಶೆಟ್ಟಿ,ಮಲ್ಲೇಶ ಕಡಕೋಳ,ಸುಭಾಸ ಬೆಂಗಳೂರು,ಶಿವಾನಂದ ನಾಗಮ್ಮನವರ,ಶಿವರಾಜ ಹರಿಜನ, ಭೀಮಣ್ಣ ಯಲ್ಲಾಪುರ, ಹೊನ್ನಪ್ಪ ಮಾಳಗಿ, ರಾಜು ಹಿತ್ತಲಮನಿ, ವಿಜಯಕುಮಾರ ಹುಲಿಕಂತಿಮಠ, ಅಜಯ ನಾಗಮ್ಮನವರ, ಪರಶುರಾಮ ಹರಿಜನ, ಕುತುಬುದ್ದಿನ ದೇವಿಹೊಸೂರ, ಮಾರುತಿ ಬನಕಾರ, ನಾಗೇಶ ಗ್ವಾರಪ್ಪನವರ, ದಿಳ್ಳೆಪ್ಪ ಅಗಡೇರ, ಯಲ್ಲಪ್ಪ ಕೋಣನತಂಬಗಿ, ಅಣ್ಣಪ್ಪ ಕಣ್ಣಪ್ಪನವರ, ಮುರುಗಿಸ್ವಾಮಿ ಆರ್ ಎಚ್ ಸೇರಿದಂತೆ ಅನೇಕರಿದ್ದರು.
ದ್ಯಾಮಣ್ಣನವರ ಗೆಲುವಿಗೆ ಶ್ರಮಿಸೋಣ: ಉಡಚಪ್ಪ ಮಾಳಗಿ
Date:
ದ್ಯಾಮಣ್ಣನವರ ಗೆಲುವಿಗೆ ಶ್ರಮಿಸೋಣ: ಉಡಚಪ್ಪ ಮಾಳಗಿ
ಹಾವೇರಿ : ಜಾತಿ,ಮತ ಭೇದವಿಲ್ಲದೇ ಸಾಮಾಜಿಕವಾಗಿ ಎಲ್ಲಾ ಸಮಾಜದ ಮುಖಂಡರೊಂದಿಗೆ ಸ್ಪಂದಿಸುವ ಹಾಗೂ ಸಾರ್ವಜನಿಕರ ಪ್ರೀತಿ ವಿಶ್ವಾಸಗಳಿಸಿರುವ ಬಿಜೆಪಿ ಪಕ್ಷದ ಹಾವೇರಿ ಮೀಸಲು ಕ್ಷೇತ್ರದ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಅವರ ಗೆಲುವಿಗೆ ಶ್ರಮವಹಿಸೋಣ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದ ಶ್ರೀ ಮುರುಘ ರಾಜೇಂದ್ರಮಠದಲ್ಲಿ ಡಿಎಸ್ಎಸ್ ಪದಾಧಿಕಾರಿಗಳ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಅವರು ಸುಮಾರು ವರ್ಷಗಳ ಕಾಲ ಹಾವೇರಿ ಹಾಗೂ ಗುತ್ತಲ ಭಾಗದಲ್ಲಿ ಪ್ರಮಾಣಿಕತೆಯಿಂದ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ. ಎಲ್ಲರ ಶ್ರಯೋಭಿವೃದ್ಧಿಗಾಗಿ ಇವರ ಗೆಲುವಿಗೆ ಶ್ರಮವಹಿಸೋಣ. ದಿ,೧೯ ರಂದು ಅವರು ಹಾವೇರಿ ತಹಶೀಲ್ದಾರ ಕಛೇರಿಯ್ಲಲಿ ನಾಮಪತ್ರ ಸಲ್ಲಿಸಲಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಉಡಚಪ್ಪ ಮಾಳಗಿ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎನ್ ಟಿ ಮಂಜುನಾಥ, ಮಾರುತಿ ಸೊಟ್ಟಪ್ಪನವರ, ಲಿಂಗರಾಜ ದಂಡೆಮ್ಮನವರ,ವಿಭೂತಿ ಶೆಟ್ಟಿ,ಮಲ್ಲೇಶ ಕಡಕೋಳ,ಸುಭಾಸ ಬೆಂಗಳೂರು,ಶಿವಾನಂದ ನಾಗಮ್ಮನವರ,ಶಿವರಾಜ ಹರಿಜನ, ಭೀಮಣ್ಣ ಯಲ್ಲಾಪುರ, ಹೊನ್ನಪ್ಪ ಮಾಳಗಿ, ರಾಜು ಹಿತ್ತಲಮನಿ, ವಿಜಯಕುಮಾರ ಹುಲಿಕಂತಿಮಠ, ಅಜಯ ನಾಗಮ್ಮನವರ, ಪರಶುರಾಮ ಹರಿಜನ, ಕುತುಬುದ್ದಿನ ದೇವಿಹೊಸೂರ, ಮಾರುತಿ ಬನಕಾರ, ನಾಗೇಶ ಗ್ವಾರಪ್ಪನವರ, ದಿಳ್ಳೆಪ್ಪ ಅಗಡೇರ, ಯಲ್ಲಪ್ಪ ಕೋಣನತಂಬಗಿ, ಅಣ್ಣಪ್ಪ ಕಣ್ಣಪ್ಪನವರ, ಮುರುಗಿಸ್ವಾಮಿ ಆರ್ ಎಚ್ ಸೇರಿದಂತೆ ಅನೇಕರಿದ್ದರು.