ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ

Date:

ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ
ಹಾವೇರಿ: ಪಶ್ಚಿಮ ಪದವಿಧರರ ವಿಧಾನ ಪರಿಷತ್ ಮತಕ್ಷೇತ್ರದಿಂದ  ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ  ರಾಘವೇಂದ್ರ ಬಾಸುರ ಶುಕ್ರವಾರ ಇಲ್ಲಿನ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಮೂಲಕ ಕೆಪಿಸಿಗೆ ಲ್ಲಿ ೧ ಲಕ್ಷ ರೂ ಡಿ ಡಿ ಯನ್ನು ಹಾಗೂ ಅರ್ಜಿಸಲ್ಲಿಸಿದರು. ಈವೇಳೆ ಪದವಿಧರರ ಘಟಕದ ಜಿಲ್ಲಾ ಅಧ್ಯಕ್ಷ ಶಂಕರ್ ಮೆಹರವಾಡೆ, ಹಾವೇರಿ ಬಿಸಿಸಿ ಶಹರ ಘಟಕದ ಅಧ್ಯಕ್ಷ  ಪ್ರಭುಗೌಡ್ರ್ ಭೀಷ್ಟನಗೌಡ್ರ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ  ಎಸ್.ಎಸ್.ಖಾಜಿ , ಹಾವೇರಿ ನಗರ ಪ್ರಾಧಿಕಾರದ ಸದಸ್ಯ ಜಮೀರ್ ಜಿಗರಿ, ಕಾಂಗ್ರೇಸ್ ಮುಖಂಡ ಗದಿಗೆಪ್ಪಾ ನೆಲೋಗಲ್ಲ,  ಹಾಗೂ ತಾರಾಕೇಶ್ ಮಠದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಪಶ್ಚಿಮ ಪದವೀಧರ ಮತಕ್ಷೇತ್ರದ ಎಂ ಎಲ್ ಸಿ ಟಿಕೆಟ್‌ಗೆ ರಾಘವೇಂದ್ರ ಬಾಸುರ ಅರ್ಜಿ ಸಲ್ಲಿಕೆ
ಹಾವೇರಿ: ಪಶ್ಚಿಮ ಪದವಿಧರರ ವಿಧಾನ ಪರಿಷತ್ ಮತಕ್ಷೇತ್ರದಿಂದ  ಟಿಕೆಟ್ ಬಯಸಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ  ರಾಘವೇಂದ್ರ ಬಾಸುರ ಶುಕ್ರವಾರ ಇಲ್ಲಿನ  ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಮೂಲಕ ಕೆಪಿಸಿಗೆ ಲ್ಲಿ ೧ ಲಕ್ಷ ರೂ ಡಿ ಡಿ ಯನ್ನು ಹಾಗೂ ಅರ್ಜಿಸಲ್ಲಿಸಿದರು. ಈವೇಳೆ ಪದವಿಧರರ ಘಟಕದ ಜಿಲ್ಲಾ ಅಧ್ಯಕ್ಷ ಶಂಕರ್ ಮೆಹರವಾಡೆ, ಹಾವೇರಿ ಬಿಸಿಸಿ ಶಹರ ಘಟಕದ ಅಧ್ಯಕ್ಷ  ಪ್ರಭುಗೌಡ್ರ್ ಭೀಷ್ಟನಗೌಡ್ರ, ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ  ಎಸ್.ಎಸ್.ಖಾಜಿ , ಹಾವೇರಿ ನಗರ ಪ್ರಾಧಿಕಾರದ ಸದಸ್ಯ ಜಮೀರ್ ಜಿಗರಿ, ಕಾಂಗ್ರೇಸ್ ಮುಖಂಡ ಗದಿಗೆಪ್ಪಾ ನೆಲೋಗಲ್ಲ,  ಹಾಗೂ ತಾರಾಕೇಶ್ ಮಠದ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳ ದುರ್ಬಲಗೊಳಿಸುವ ಪ್ರಯತ್ನ : ಶಾಸಕ ಮಾನೆ

ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳ ದುರ್ಬಲಗೊಳಿಸುವ ಪ್ರಯತ್ನ : ಶಾಸಕ ಮಾನೆ ಹಾನಗಲ್: ಗ್ರಾಮೀಣ...

 ನೀಟ್ ಪರೀಕ್ಷೆ ರದ್ದು ಖಂಡಿಸಿ ಸಂಸದರ ಕಚೇರಿ ಎದುರು ಯುಥ್ ಕಾಂಗ್ರೆಸ್ ಪ್ರತಿಭಟನೆ

 ನೀಟ್ ಪರೀಕ್ಷೆ ರದ್ದು ಖಂಡಿಸಿ ಸಂಸದರ ಕಚೇರಿ ಎದುರು ಯುಥ್ ಕಾಂಗ್ರೆಸ್...

ಪರಿಷ್ಕೃತ ವಸ್ತ್ರಸಂಹಿತೆ ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳ ಗೌರವಿಸುವ ವಸ್ತ್ರಸಂಹಿತೆಯಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪರಿಷ್ಕೃತ ವಸ್ತ್ರಸಂಹಿತೆ ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳ ಗೌರವಿಸುವ ವಸ್ತ್ರಸಂಹಿತೆಯಾಗಿದೆ ಬೆಂಗಳೂರು: ಸಂವಿಧಾನದ...