ಮನೆ ಕಟ್ಟಿಸಿಕೊಡ್ರೀಯಪ್ಪಾ……
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಸಭೆಗೆ ಆಗಮಿಸಿದ ವಯೋವೃದ್ಧೆ ಯೋರ್ವಗಳು ಮನೆಗೆ ಮಳೆ ಬಿದ್ದಿದೆ. ನನಗೆ ಮನೆಕಟ್ಟಿಸಿಕೊಡ್ರೀಯಪ್ಪಾ ಎಂದು ಉಪಸಭಾಪತಿಗಳಿಗೆ ಮನವಿ ಅರ್ಪಿಸಿ ಕೈಮುಗಿದು ಬೇಡಿಕೊಂಡಳು. ರುದ್ರಪ್ಪ ಲಮಾಣಿ ಅವರು ಸಭೆ ಮುಗಿದ ನಂತರ ಬೇಟಿಯಾಗುವುದಾಗಿ ವೃದ್ಧೆಗೆ ಸಮಾದಾನ ಹೇಳಿದರು.
ಮನೆ ಕಟ್ಟಿಸಿಕೊಡ್ರೀಯಪ್ಪಾ……
Date:
ಮನೆ ಕಟ್ಟಿಸಿಕೊಡ್ರೀಯಪ್ಪಾ……
ಹಾವೇರಿ: ತಾಲಾಕಿನಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳು ಧರಶಾಹಿಯಶಗಿದ್ದು, ಸೋಮವಾರ ಇಲ್ಲಿನ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದ ವೇಳೆ ಸಭೆಗೆ ಆಗಮಿಸಿದ ವಯೋವೃದ್ಧೆ ಯೋರ್ವಗಳು ಮನೆಗೆ ಮಳೆ ಬಿದ್ದಿದೆ. ನನಗೆ ಮನೆಕಟ್ಟಿಸಿಕೊಡ್ರೀಯಪ್ಪಾ ಎಂದು ಉಪಸಭಾಪತಿಗಳಿಗೆ ಮನವಿ ಅರ್ಪಿಸಿ ಕೈಮುಗಿದು ಬೇಡಿಕೊಂಡಳು. ರುದ್ರಪ್ಪ ಲಮಾಣಿ ಅವರು ಸಭೆ ಮುಗಿದ ನಂತರ ಬೇಟಿಯಾಗುವುದಾಗಿ ವೃದ್ಧೆಗೆ ಸಮಾದಾನ ಹೇಳಿದರು.