ಸಂಜಯಗಾಂಧಿಗೆ ಅತ್ಯುತ್ತಮ ಸಮಾಜ ಸೇವೆ ರಾಜ್ಯ ಪ್ರಶಸ್ತಿ
ಹಾವೇರಿ: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ೮೫ ನೇಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಭಾರತ್ ಸ್ಕೌಟ್ ಅಂಡ್ ಗೈಡ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಜಿಲ್ಲೆಯ ಸಮಾಜಸೇವಕ, ದಲಿತ ಚಳುವಳಿಯ ಮುಂದಾಳು ಸಂಜಯಗಾಂಧಿ ಸಂಜೀವಣ್ಣನವರ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಪ್ರಕಾಶ್ ಮರಬದ,ಅವರಿಗೆ ಬಹುಮುಖ ರಾಜ್ಯ ಪ್ರಶಸ್ತಿಯನ್ನು ಸಂತೋಷ್ ಹೆಗಡೆ ಪ್ರದಾನ ಮಾಡಿದರು. ಈ ವೇಳೆ ಎಂ.ಪ್ರಕಾಶ್ ತಿಮ್ಮಿಲಾಪುರ, ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವ ಕಾಲಜ್ಞಾನ ಶಿವಯೋಗಿ ಡಾ. ಶರಣಬಸವಶ್ರೀ ಮತ್ತಿತರರು ಇದ್ದರು.
ಸಂಜಯಗಾಂಧಿಗೆ ಅತ್ಯುತ್ತಮ ಸಮಾಜ ಸೇವೆ ರಾಜ್ಯ ಪ್ರಶಸ್ತಿ
Date:
ಸಂಜಯಗಾಂಧಿಗೆ ಅತ್ಯುತ್ತಮ ಸಮಾಜ ಸೇವೆ ರಾಜ್ಯ ಪ್ರಶಸ್ತಿ
ಹಾವೇರಿ: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ೮೫ ನೇಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಭಾರತ್ ಸ್ಕೌಟ್ ಅಂಡ್ ಗೈಡ್ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಜಿಲ್ಲೆಯ ಸಮಾಜಸೇವಕ, ದಲಿತ ಚಳುವಳಿಯ ಮುಂದಾಳು ಸಂಜಯಗಾಂಧಿ ಸಂಜೀವಣ್ಣನವರ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಪ್ರಕಾಶ್ ಮರಬದ,ಅವರಿಗೆ ಬಹುಮುಖ ರಾಜ್ಯ ಪ್ರಶಸ್ತಿಯನ್ನು ಸಂತೋಷ್ ಹೆಗಡೆ ಪ್ರದಾನ ಮಾಡಿದರು. ಈ ವೇಳೆ ಎಂ.ಪ್ರಕಾಶ್ ತಿಮ್ಮಿಲಾಪುರ, ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವ ಕಾಲಜ್ಞಾನ ಶಿವಯೋಗಿ ಡಾ. ಶರಣಬಸವಶ್ರೀ ಮತ್ತಿತರರು ಇದ್ದರು.