ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಮಾಸ್ಟರ್ ಗೌರವ ಪ್ರಶಸ್ತಿ

Date:


ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಮಾಸ್ಟರ್ ಗೌರವ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಬ್ಯಾಡಗಿತಾಲೂಕಿನ ಕದರಮಂಡಲಗಿಗ್ರಾಮದ ಅಂತರರಾಷ್ಟ್ರೀಯ ಖ್ಯಾತ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಅತ್ಯುನ್ನತ ಅಗೈಲ್ ಫೋಟೋಗ್ರಾಫಿಕ್‌ಸೊಸೈಟಿಯ ಮಾಸ್ಟರ್‌ಡಿಸ್ಟಿಂಕ್ಷನ್’ ಎಮ್-ಎಪಿಎಸ್ (ಒ-ಂPS)’ಗೌರವ ಪ್ರಶಸ್ತಿಲಭಿಸಿದೆ.
ಶಶಿಧರಸ್ವಾಮಿಯವರ ೧೦೦ ಛಾಯಾಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಇಲ್ಲಿಯವರೆಗೆ ವಿಶ್ವದ ಹಲವಾರು ದೇಶಗಳ ೨೦೮ ಛಾಯಾಗ್ರಾಹಕರಿಗೆ ಈ ಎಮ್.ಎಪಿಎಸ್‌ಡಿಸ್ಟಿಂಕ್ಷನ್ ಪ್ರಶಸ್ತಿಯನ್ನು ನೀಡಿಗೌರವಿಸಲಾಗಿದೆ. ಅದರಲ್ಲಿ ಶಶಿಧರಸ್ವಾಮಿ ಹಿರೇಮಠರು ಒಬ್ಬರಾಗಿದ್ದಾರೆ.ಎಂದುಬಾಂಗ್ಲಾದೇಶದಅಗೈಲ್ ಫೋಟೋಗ್ರಾಫಿಕ್ ಸೊಸೈಟಿಯಅಧ್ಯಕ್ಷ ಸೊಹೆಲ್ ಪರ್ವೇಜ್ ಹಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಶಿಧರಸ್ವಾಮಿಯವರು ಕಂದಾಯಇಲಾಖೆಯಬ್ಯಾಡಗಿ ತಹಶೀಲದಾರ ಕಾರ್ಯಾಲಯಲ್ಲಿ ಪ್ರ.ದ.ಸ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಸಾಧನೆಗೆಬ್ಯಾಡಗಿತಹಶೀಲದಾರರಾದ ಎಫ್.ಎ.ಸೋಮನಕಟ್ಟಿ, ಗ್ರೇಡ್ ತಹಶೀಲ್ದಾರರಾದ ಅಕ್ಷತಾಜಿ.ಎಮ್, ಹಾವೇರಿಯ ಜಿಲ್ಲಾಧಿಕಾರಿಗಳಾದ ಡಾ:ವಿಜಯಮಹಾಂತೇಶ. ಬಿ. ದಾನಮ್ಮನವರ, ಅಪರ ಜಿಲ್ಲಾಧಿಕಾರಿಗಳಾದ ವೀರಮಲ್ಲಪ್ಪ ಪೂಜಾರ, ಉಪವಿಭಾಗಾಧಿಕಾರಿಗಳಾದ ಚನ್ನಪ್ಪಮತ್ತುತಹಶೀಲದಾರ ಕಾರ್ಯಾಲಯದಸಿಬ್ಬಂದಿಗಳು ಹಾಗೂ ಸಾಹಿತಿಗಳಾದ ಜೀವರಾಜಛತ್ರದ, ಸಂಕಮ್ಮ ಸಂಕಣ್ಣನವರ, ಪ್ರಕಾಶ ಮನ್ನಂಗಿ, ಲಿಂಗಯ್ಯ ಹಿರೇಮಠ, ಬಿ ಎನ್‌ಜಗಾಪೂರಹಾಗೂ ಸ್ನೇಹಿತರು ಹಿರೇಮಠರಿಗೆ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular


ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಮಾಸ್ಟರ್ ಗೌರವ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಬ್ಯಾಡಗಿತಾಲೂಕಿನ ಕದರಮಂಡಲಗಿಗ್ರಾಮದ ಅಂತರರಾಷ್ಟ್ರೀಯ ಖ್ಯಾತ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಶಶಿಧರಸ್ವಾಮಿ ಹಿರೇಮಠರಿಗೆ ಬಾಂಗ್ಲಾದೇಶದ ಅತ್ಯುನ್ನತ ಅಗೈಲ್ ಫೋಟೋಗ್ರಾಫಿಕ್‌ಸೊಸೈಟಿಯ ಮಾಸ್ಟರ್‌ಡಿಸ್ಟಿಂಕ್ಷನ್’ ಎಮ್-ಎಪಿಎಸ್ (ಒ-ಂPS)’ಗೌರವ ಪ್ರಶಸ್ತಿಲಭಿಸಿದೆ.
ಶಶಿಧರಸ್ವಾಮಿಯವರ ೧೦೦ ಛಾಯಾಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಇಲ್ಲಿಯವರೆಗೆ ವಿಶ್ವದ ಹಲವಾರು ದೇಶಗಳ ೨೦೮ ಛಾಯಾಗ್ರಾಹಕರಿಗೆ ಈ ಎಮ್.ಎಪಿಎಸ್‌ಡಿಸ್ಟಿಂಕ್ಷನ್ ಪ್ರಶಸ್ತಿಯನ್ನು ನೀಡಿಗೌರವಿಸಲಾಗಿದೆ. ಅದರಲ್ಲಿ ಶಶಿಧರಸ್ವಾಮಿ ಹಿರೇಮಠರು ಒಬ್ಬರಾಗಿದ್ದಾರೆ.ಎಂದುಬಾಂಗ್ಲಾದೇಶದಅಗೈಲ್ ಫೋಟೋಗ್ರಾಫಿಕ್ ಸೊಸೈಟಿಯಅಧ್ಯಕ್ಷ ಸೊಹೆಲ್ ಪರ್ವೇಜ್ ಹಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಶಿಧರಸ್ವಾಮಿಯವರು ಕಂದಾಯಇಲಾಖೆಯಬ್ಯಾಡಗಿ ತಹಶೀಲದಾರ ಕಾರ್ಯಾಲಯಲ್ಲಿ ಪ್ರ.ದ.ಸ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಸಾಧನೆಗೆಬ್ಯಾಡಗಿತಹಶೀಲದಾರರಾದ ಎಫ್.ಎ.ಸೋಮನಕಟ್ಟಿ, ಗ್ರೇಡ್ ತಹಶೀಲ್ದಾರರಾದ ಅಕ್ಷತಾಜಿ.ಎಮ್, ಹಾವೇರಿಯ ಜಿಲ್ಲಾಧಿಕಾರಿಗಳಾದ ಡಾ:ವಿಜಯಮಹಾಂತೇಶ. ಬಿ. ದಾನಮ್ಮನವರ, ಅಪರ ಜಿಲ್ಲಾಧಿಕಾರಿಗಳಾದ ವೀರಮಲ್ಲಪ್ಪ ಪೂಜಾರ, ಉಪವಿಭಾಗಾಧಿಕಾರಿಗಳಾದ ಚನ್ನಪ್ಪಮತ್ತುತಹಶೀಲದಾರ ಕಾರ್ಯಾಲಯದಸಿಬ್ಬಂದಿಗಳು ಹಾಗೂ ಸಾಹಿತಿಗಳಾದ ಜೀವರಾಜಛತ್ರದ, ಸಂಕಮ್ಮ ಸಂಕಣ್ಣನವರ, ಪ್ರಕಾಶ ಮನ್ನಂಗಿ, ಲಿಂಗಯ್ಯ ಹಿರೇಮಠ, ಬಿ ಎನ್‌ಜಗಾಪೂರಹಾಗೂ ಸ್ನೇಹಿತರು ಹಿರೇಮಠರಿಗೆ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...