ಫೆ.೨೨ರಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ

Date:

 

ಫೆ.೨೨ರಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ
ಹಾವೇರಿ: ರಾಯರ ವರ್ಧಂತಿ ಪ್ರಯುಕ್ತ ಹಾವೇರಿ ನಗರದ ದೇಸಾಯಿಗಲ್ಲಿಯಲ್ಲಿರುವ ರಾಘವೇಂದ್ರ ಮಠ (ಕಮಲ ಕಲ್ಯಾಣ ಮಂಟಪ)ದಲ್ಲಿ ಲೋಕ ಕಲ್ಯಾಣಾರ್ಥವಾಗಿ ಫೆ.೨೨ರಂದು ಸಂಜೆ ೫ಗಂಟೆಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಈ ಮಂಗಲ ಕಾರ್ಯದಲ್ಲಿ ಸಕಲ ಭಕ್ತವೃಂದದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ರಾಘವೇಂದ್ರಾಚಾರ್ಯ ಹೊಸಳ್ಳಿ ೯೮೪೪೧೩೦೫೧೦, ವಿನಾಯಕ ಹುದ್ದಾರ ೯೪೪೮೫೪೪೦೫೪ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಫೆ.೨೨ರಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ
ಹಾವೇರಿ: ರಾಯರ ವರ್ಧಂತಿ ಪ್ರಯುಕ್ತ ಹಾವೇರಿ ನಗರದ ದೇಸಾಯಿಗಲ್ಲಿಯಲ್ಲಿರುವ ರಾಘವೇಂದ್ರ ಮಠ (ಕಮಲ ಕಲ್ಯಾಣ ಮಂಟಪ)ದಲ್ಲಿ ಲೋಕ ಕಲ್ಯಾಣಾರ್ಥವಾಗಿ ಫೆ.೨೨ರಂದು ಸಂಜೆ ೫ಗಂಟೆಗೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಆದ್ದರಿಂದ ಈ ಮಂಗಲ ಕಾರ್ಯದಲ್ಲಿ ಸಕಲ ಭಕ್ತವೃಂದದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ರಾಘವೇಂದ್ರಾಚಾರ್ಯ ಹೊಸಳ್ಳಿ ೯೮೪೪೧೩೦೫೧೦, ವಿನಾಯಕ ಹುದ್ದಾರ ೯೪೪೮೫೪೪೦೫೪ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ರಾಣೇಬೆನ್ನೂರನ ಭೂಮಿಕಾ ರೈತ ಉತ್ಪಾದಕರ ಸಂಘಕ್ಕೆ ರಾಜ್ಯದ ಪ್ರತಿಷ್ಠಿತ “ರೈತ ರತ್ನ” ಪ್ರಶಸ್ತಿ

ರಾಣೇಬೆನ್ನೂರನ ಭೂಮಿಕಾ ರೈತ ಉತ್ಪಾದಕರ ಸಂಘಕ್ಕೆ ರಾಜ್ಯದ ಪ್ರತಿಷ್ಠಿತ "ರೈತ...

ಮೇ ೨೫ರಂದು  ಹಾವೇರಿಯಲ್ಲಿ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ- ಎಸ್.ಡಿ ಮುಡೆಣ್ಣವರ  

-ಮೇ ೨೫ರಂದು  ಹಾವೇರಿಯಲ್ಲಿ ಎರಡನೇ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ- ಎಸ್.ಡಿ...

ಹಾವೇರಿ; ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು

ಹಾವೇರಿ; ಹೊಂಡದಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು ಹಾವೇರಿ: ವಾಕಿಂಗ್...

ವೀರೇಶ್ ಹ್ಯಾಡ್ಲ ಗೆ ‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ ಪ್ರಶಸ್ತಿ

ವೀರೇಶ್ ಹ್ಯಾಡ್ಲ ಗೆ ‘ವರ್ಷದ ಕನ್ನಡಿಗ’ ಉತ್ತಮ ಸಾಮಾಜಿಕ ಸೇವೆ...