ಹಾವೇರಿ: ಚಿಕಿತ್ಸೆಗೆ ಹಣಕಾಸಿನ ನೆರವು ನೀಡುವುದಾಗಿ ಮಹಿಳಿಗೆ೩೫ಸಾವಿರೂ ವಂಚನೆ

Date:

 

ಹಾವೇರಿ: ಚಿಕಿತ್ಸೆಗೆ ಹಣಕಾಸಿನ ನೆರವು ನೀಡುವುದಾಗಿ ಮಹಿಳಿಗೆ೩೫ಸಾವಿರೂ ವಂಚನೆ
ಹಾವೇರಿ: ಎಸ್‌ಎಲ್‌ಎ ಕಾಯಿಲೆಯಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆಗೆ ನೆರವು ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದ ಮಹಿಳೆ ೩ಲಕ್ಷರೂ ಹಣಕಾಸಿನ ನೆರವು ನೀಡುವುದಾಗಿ ಮಹಿಳೆಗೆ ಮಾ.೨೬ರಂದು ೩೫ಸಾವಿರರೂಗಳನ್ನು ವಂಚಿಸಿರುವ ಬಗ್ಗೆ ಹಾವೇರಿಯ ಸಿಇಎನ್ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಶ್ರೀಕಂಠಪ್ಪ ಬಡಾವಣೆಯ ನಿವಾಸಿ ಅನುಪಮಾ ಬಸವಣೇಪ್ಪ ಕುಳೇನೂರ ಅವರ ಮಗಳಿಗೆ ಎಸ್‌ಎಲ್‌ಇ ರೋಗ ಇದ್ದು, ಅದರ ಚಿಕಿತ್ಸೆಗೆ ಹಣದ ಸಹಾಯ ಕೋರಿದ ವಿಡೀಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದನ್ನು ನೋಡಿದ ವಂಚಕರು ದುಬೈಯಲ್ಲಿರುವ ಕನ್ನಡಿಗರು ವಿಡಿಯೋವನ್ನು ನೋಡಿ ಸುಮಾರು ರೂ.೩ ಲಕ್ಷಗಳ ಹಣವನ್ನು ಸಂಗ್ರಹ ಮಾಡಿದ್ದು, ಈ ಹಣವನ್ನು ನಿಮ್ಮ ಮಗಳ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಜಿಎಸ್‌ಟಿ ಟ್ಯಾಕ್ಸ ಹಣವಾದ ರೂ.೩೦,೦೦೦/-ಗಳನ್ನು ವರ್ಗಾವಣೆ ಮಾಡಬೇಕು ಎಂದು, ನಾವು ಮಂತ್ರಾಲಯದ ರಾಯರ ಟ್ರಸ್ಟ್‌ನವರು ಎಂದಿ ಹೇಳಿ ನಂಬಿಸಿ ಒಟ್ಟು ರೂ.೩೫,೮೦೦/- ರೂ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ/ ವ್ಯಾಲೆಟ್‌ಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆಂದು ವಂಚನೆಗೊಳಗಾದ ಮಹಿಳೆದೂರು ದಾಖಲಿಸಿದ್ದಾರೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿ: ಚಿಕಿತ್ಸೆಗೆ ಹಣಕಾಸಿನ ನೆರವು ನೀಡುವುದಾಗಿ ಮಹಿಳಿಗೆ೩೫ಸಾವಿರೂ ವಂಚನೆ
ಹಾವೇರಿ: ಎಸ್‌ಎಲ್‌ಎ ಕಾಯಿಲೆಯಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆಗೆ ನೆರವು ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದ ಮಹಿಳೆ ೩ಲಕ್ಷರೂ ಹಣಕಾಸಿನ ನೆರವು ನೀಡುವುದಾಗಿ ಮಹಿಳೆಗೆ ಮಾ.೨೬ರಂದು ೩೫ಸಾವಿರರೂಗಳನ್ನು ವಂಚಿಸಿರುವ ಬಗ್ಗೆ ಹಾವೇರಿಯ ಸಿಇಎನ್ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಶ್ರೀಕಂಠಪ್ಪ ಬಡಾವಣೆಯ ನಿವಾಸಿ ಅನುಪಮಾ ಬಸವಣೇಪ್ಪ ಕುಳೇನೂರ ಅವರ ಮಗಳಿಗೆ ಎಸ್‌ಎಲ್‌ಇ ರೋಗ ಇದ್ದು, ಅದರ ಚಿಕಿತ್ಸೆಗೆ ಹಣದ ಸಹಾಯ ಕೋರಿದ ವಿಡೀಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದನ್ನು ನೋಡಿದ ವಂಚಕರು ದುಬೈಯಲ್ಲಿರುವ ಕನ್ನಡಿಗರು ವಿಡಿಯೋವನ್ನು ನೋಡಿ ಸುಮಾರು ರೂ.೩ ಲಕ್ಷಗಳ ಹಣವನ್ನು ಸಂಗ್ರಹ ಮಾಡಿದ್ದು, ಈ ಹಣವನ್ನು ನಿಮ್ಮ ಮಗಳ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಜಿಎಸ್‌ಟಿ ಟ್ಯಾಕ್ಸ ಹಣವಾದ ರೂ.೩೦,೦೦೦/-ಗಳನ್ನು ವರ್ಗಾವಣೆ ಮಾಡಬೇಕು ಎಂದು, ನಾವು ಮಂತ್ರಾಲಯದ ರಾಯರ ಟ್ರಸ್ಟ್‌ನವರು ಎಂದಿ ಹೇಳಿ ನಂಬಿಸಿ ಒಟ್ಟು ರೂ.೩೫,೮೦೦/- ರೂ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ/ ವ್ಯಾಲೆಟ್‌ಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆಂದು ವಂಚನೆಗೊಳಗಾದ ಮಹಿಳೆದೂರು ದಾಖಲಿಸಿದ್ದಾರೆ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ

--      ಹಾವೇರಿ: ಜಿಲ್ಲಾ ನ್ಯಾಯಾಲಯಕ್ಕೆ  ಬಾಂಬ್ ಬೆದರಿಕೆ ಹಾವೇರಿ: ಇಲ್ಲಿನ ಜಿಲ್ಲಾ...

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು

ಕೊಪ್ಪಳಬಳಿ  ಭೀಕರ ರಸ್ತೆ ಅಪಘಾತ, ಹಾವೇರಿಯ ಐವರ ಸಾವು ಹೊರಟಿದ್ದು...

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ

ಹಾವೇರಿಯಲ್ಲಿ ಮೊಹರಂಗೆ ಸಂಭ್ರಮದ ತೆರೆ ಹಾವೇರಿ : ಹಾವೇರಿನಗರದಲ್ಲಿ ಕಳೆದ ವಾರದಿಂದ...

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ

ಯುವಕರು ಸರಳ ಸಾಮೂಹಿಕ ವಿವಾಹ ಜನಕಲ್ಯಾಣ ವ್ಯವಸ್ಥೆಯಲ್ಲಿ ಭಾಗವಹಿಸಿ ಹಾವೇರಿ: ಯುವ ಜನಾಂಗ...